Select Your Language

Notifications

webdunia
webdunia
webdunia
webdunia

ಅನಾಥ ಮಕ್ಕಳೊಂದಿಗೆ ಕೃಷ್ಣ ಜನ್ಮಾಷ್ಠಮಿ ಆಚರಿಸಲಿರುವ ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್
ಬೆಂಗಳೂರು , ಭಾನುವಾರ, 9 ಆಗಸ್ಟ್ 2020 (11:28 IST)
ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಠಮಿ ದಿನ ಮಕ್ಕಳ ಕೃಷ್ಣ-ರಾಧೆಯರ ಅವತಾರ ನೋಡಲು ಕಣ್ಣಿಗೆ ಹಬ್ಬ. ಈ ಬಾರಿ ಕೃಷ್ಣ ಜನ್ಮಾಷ್ಠಮಿಯನ್ನು ರಾಕಿಂಗ್ ಸ್ಟಾರ್ ಯಶ್ ಅನಾಥ ಮಕ್ಕಳೊಂದಿಗೆ ಆಚರಿಸಲಿದ್ದಾರೆ.


ಇಸ್ಕಾನ್ ಫೌಂಡೇಷನ್ ಸಹಯೋಗದಲ್ಲಿ ಡಿಜಿಟಲ್ ಫ್ಲ್ಯಾಟ್ ಫಾರಂನಲ್ಲಿ ಲೈವ್ ಬಂದು ಅನಾಥ ಮಕ್ಕಳೊಂದಿಗೆ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಅನಾಥ ಮಕ್ಕಳಿಗೆ ಉಡುಗೊರೆ, ಪ್ರಸಾದ ವಿತರಿಸುವ ಮೂಲಕ ಅವರ ಖುಷಿಯಲ್ಲಿ ಭಾಗಿಯಾಗಲಿದ್ದಾರೆ. ಆಗಸ್ಟ್ 12 ರಂದು ಸಂಜೆ 4 ಕ್ಕೆ ಈ ಕಾರ್ಯಕ್ರಮ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯದಲ್ಲೇ ಆರಂಭವಾಗಲಿದೆ ಕಿರುತೆರೆಯ ಎರಡು ಜನಪ್ರಿಯ ಶೋಗಳು