Select Your Language

Notifications

webdunia
webdunia
webdunia
webdunia

ನಂಜನಗೂಡಿನಲ್ಲಿ ಮಗಳು ಐರಾ ಮುಡಿ ಕೊಟ್ಟು ಹರಕೆ ತೀರಿಸಿದ ಯಶ್ ದಂಪತಿ

ನಂಜನಗೂಡಿನಲ್ಲಿ ಮಗಳು ಐರಾ ಮುಡಿ ಕೊಟ್ಟು ಹರಕೆ ತೀರಿಸಿದ ಯಶ್ ದಂಪತಿ
ಮೈಸೂರು , ಬುಧವಾರ, 11 ಮಾರ್ಚ್ 2020 (16:37 IST)
ಮೈಸೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ ಇಂದು ಮಗಳು ಐರಾ ಸಮೇತ ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಗೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.


ನಂಜನಗೂಡಿನಲ್ಲಿ ಐರಾ ಕೇಶ ಮುಂಡನ ಮಾಡಿಸಿ ಯಶ್ ದಂಪತಿ ಹರಕೆ ತೀರಿಸಿದ್ದಾರೆ. ಕೂದಲು ಕಟ್ ಮಾಡಿಸಿಕೊಂಡಿರುವ ಮುದ್ದು ಗೊಂಬೆ ಐರಾ ಈಗ ಸಂಪೂರ್ಣ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾಳೆ.

ಮಗಳ ಹೊಸ ಲುಕ್ ಜತೆಗೆ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಯಶ್ ಇದು ಸಮ್ಮರ್ ಕಟ್ ಅಲ್ಲ ಬಿಡಿ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಂಪರ್' ಸಿನಿಮಾದಲ್ಲಿ ಗರುಡಾ ರಾಮ್ ವಿಲನ್..!