Webdunia - Bharat's app for daily news and videos

Install App

ಬಿಗ್ ಬಾಸ್ ಮನೆಯೊಳಗೆ ಮುಖವಾಡ ಧರಿಸಿ ಬಂದ ಸುದೀಪ್ ಮಾಡಿದ್ದಾದರು ಏನು ಗೊತ್ತಾ…?

Webdunia
ಸೋಮವಾರ, 8 ಜನವರಿ 2018 (07:23 IST)
ಬೆಂಗಳೂರು : ಬಿಗ್ ಬಾಸ್ ನಲ್ಲಿ ಭಾನುವಾರದ ಕಿಚ್ಚನ್ ಟೈಮ್ ಸಂಚಿಕೆ ಈ ಸಲ ತುಂಬಾ ಡಿಫರೆಂಟ್ ಆಗಿತ್ತು. ಸುದೀಪ್ ಅವರು ಮುಖವಾಡ ಧರಿಸಿ ಮಾರು ವೇಷದಲ್ಲಿ ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು.

 
ಸುದೀಪ್ ಅವರು ತಮ್ಮ ಜೊತೆ ‘ಪ್ರೇಮಬರಹ’ ನಟ ಚಂದನ್ ಹಾಗು ಕ್ರಿಕೆಟಿಗರಾದ ಕಾರಿಯಪ್ಪ, ರಿತೇಶ್ ಭಟ್ಕಳ್ ಅವರ ಜೊತೆ ಮಾರುವೇಷದಲ್ಲಿ  ಮನೆಯೊಳಗೆ ಬಂದರು. ಹಾಗೆ ತಮ್ಮ ಕೈಯಾರೆ ಅಡುಗೆ ಮಾಡಿ ಸ್ಪರ್ಧಿಗಳಿಗೆ ನೀಡಿದ್ದರು. ಇಷ್ಟಾದರೂ ಸ್ಪರ್ಧಿಗಳಿಗೆ ಮಾತ್ರ ಬಂದಿರುವುದು ಸುದೀಪ್ ಅವರು ಎಂದು ತಿಳಿಯಲೇ ಇಲ್ಲ. ಅವರು ಹಾಡು ,ಡ್ಯಾನ್ಸ್ ಗಳನ್ನು ಮಾಡುವುದರ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರಲ್ಲೇ ಮಗ್ನರಾಗಿದ್ದರು.

 
ಕೊನೆಗೆ ಸುದೀಪ್ ಅವರು ತಮ್ಮ ತಂಡದವರನ್ನು ಕರೆದುಕೊಂಡು ಮನೆಯಿಂದ ಹೊರಗೆ ಬಂದು ನಂತರ ವೇದಿಕೆ ಮೇಲೆ ನಾಲ್ವರು ನಿಂತು ಮನೆಯೊಳಗೆ ಬಂದಿರುವುದು ತಾವು ಎಂಬುದನ್ನು ಬಹಿರಂಗಪಡಿಸಿದರು. ಅಡುಗೆ ಮಾಡಿಕೊಟ್ಟಿದ್ದು ಸುದೀಪ್ ಅವರು ಎಂದು ತಿಳಿದು ಸ್ಪರ್ಧಿಗಳು ತುಂಬಾನೆ ಖುಷಿ ಪಟ್ಟರು ಹಾಗೆ ಸುದೀಪ್ ಅವರನ್ನು ಭೇಟಿ ಮಾಡುವ ಒಳ್ಳೆ ಅವಕಾಶ ಮಿಸ್ ಆಯಿತು ಎಂದು ನಿರಾಸೆಗೊಂಡರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಡೆನೂರು ಮನು ವಿರುದ್ಧದ ರೇಪ್‌ ಕೇಸ್‌ನಲ್ಲಿ ನಡೆ ಬದಲಾಯಿಸಿದ ಸಂತ್ರಸ್ತ ನಟಿ

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಮೇಲಿನ ದಾಳಿಗೆ ನಟ ಪ್ರಕಾಶ್ ರಾಜ್‌ ಖಂಡನೆ, ವಿಡಿಯೋ

ಸು ಫ್ರಮ್ ಸೋ ಸಿನಿಮಾ ಕೊನೆಗೂ ಮಾಡಿತು ಆ ದಾಖಲೆ

ಸುಪ್ರೀಂ ಆದೇಶದ ಆತಂಕದ ಬೆನ್ನಲ್ಲೇ ನಾಡದೇವಿಯ ಮೊರೆ ಹೋದ ದರ್ಶನ್‌ ತೂಗುದೀಪ್‌

ನಾನು ಒಬ್ಬಂಟಿ ಪೋಷಕಿ, ನನಗೆ ಮಗಳಿದ್ದಾಳೆ: ಜಾಮೀನು ರದ್ದು ಮಾಡಬೇಡಿ ಎಂದ ಪವಿತ್ರಾ

ಮುಂದಿನ ಸುದ್ದಿ
Show comments