Select Your Language

Notifications

webdunia
webdunia
webdunia
webdunia

ಉತ್ತರಾಖಂಡದ ಹಿಮ ಸ್ಫೋಟ; ಬೇಸರ ವ್ಯಕ್ತಪಡಿಸಿದ ಟಾಲಿವುಡ್ ಫ್ರಿನ್ಸ್

ಉತ್ತರಾಖಂಡದ ಹಿಮ ಸ್ಫೋಟ; ಬೇಸರ ವ್ಯಕ್ತಪಡಿಸಿದ ಟಾಲಿವುಡ್ ಫ್ರಿನ್ಸ್
ಹೈದರಾಬಾದ್ , ಮಂಗಳವಾರ, 9 ಫೆಬ್ರವರಿ 2021 (10:38 IST)
ಹೈದರಾಬಾದ್ : ಉತ್ತರಾಖಂಡದ ಜೋಶಿಮಠದಲ್ಲಿ ಹಿಮನದಿ ಸ್ಫೋಟದಿಂದ ಅನೇಕ ಮಂದಿಗೆ ಸಾವನ್ನಪ್ಪಿದ್ದಾರೆ. ಈ ಘಟನೆಯ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳಿಂದ ತಮ್ಮ ಚಿತ್ರದ ಶೂಟಿಂಗ್ ಗಾಗಿ ದುಬೈನಲ್ಲಿರುವ ಟಾಲಿವುಡ್ ನಟ ಮಹೇಶ್ ಬಾಬು ಅವರು ಈ ಬಗ್ಗೆ ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ‘ಎಲ್ಲರೂ ಸುರಕ್ಷಿತರಾಗಿರಲಿ ಎಂದು ಪ್ರಾರ್ಥಿಸುತ್ತೇವೆ. ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾದ ಸೈನಿಕರಿಗೆ ದೊಡ್ಡ  ನಮಸ್ಕಾರ’  ಎಂದು ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಮದುವೆ ಶಾಸ್ತ್ರ ಶುರು