Select Your Language

Notifications

webdunia
webdunia
webdunia
Saturday, 5 April 2025
webdunia

ನಟಿ ಶ್ರೀಸುಧಾ ಮೇಲೆ ಹಲ್ಲೆ ; ಪ್ರಕರಣದ ಹಿಂದೆ ಮಾಜಿ ಪ್ರೇಮಿಯ ಕೈವಾಡ ಶಂಕೆ

ಹೈದರಾಬಾದ್
ಹೈದರಾಬಾದ್ , ಭಾನುವಾರ, 28 ಫೆಬ್ರವರಿ 2021 (11:43 IST)
ಹೈದರಾಬಾದ್ : ತೆಲುಗು ನಟಿ ಶ್ರೀಸುಧಾ ಅವರು ಛಾಯಾಗ್ರಾಹಕ ಶ್ಯಾಮ್ ಕೆ ನಾಯ್ಡು ಅವರೊಂದೊಗೆ ಸಂಬಂಧ ಹೊಂದಿದ್ದು, ಬಳಿಕ ಮೋಸ ಮಾಡಿದ್ದಾರೆ ಎಂದು ಶ್ರೀಸುಧಾ ಆರೋಪಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ಅವರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಆದರೆ ಇತ್ತೀಚೆಗೆ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕೆಲವು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ಮಾಡಿದ್ದು, ಅವರು ಹೇಗೋ ಬಚಾವ್ ಆಗಿದ್ದಾರೆ.  ಈ ಬಗ್ಗೆ ಶ್ರೀಸುಧಾ ವಿಜಯವಾಡದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಗಟನೆಯ ಹಿಂದೆ ಛಾಯಾಗ್ರಾಹಕ ಶ್ಯಾಮ್ ಕೆ ನಾಯ್ಡು ಇದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಸ್ತ್ರಚಿಕಿತ್ಸೆಗೊಳಗಾಗಲಿರುವ ಬಿಗ್ ಬಿ ಅಮಿತಾಭ್ ಬಚ್ಚನ್