Select Your Language

Notifications

webdunia
webdunia
webdunia
webdunia

ಮೆಗಾಸ್ಟಾರ್ ಚಿರಂಜೀವಿ ಮತ್ತು ವೆಂಕಟೇಶ್ ಚಿತ್ರದ ನಡುವೆ ಘರ್ಷಣೆ

ಮೆಗಾಸ್ಟಾರ್ ಚಿರಂಜೀವಿ ಮತ್ತು ವೆಂಕಟೇಶ್ ಚಿತ್ರದ ನಡುವೆ ಘರ್ಷಣೆ
ಹೈದರಾಬಾದ್ , ಭಾನುವಾರ, 31 ಜನವರಿ 2021 (16:44 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರ  ಅಭಿನಯದ ‘ಆಚಾರ್ಯ’ ಹಾಗೂ ವಿಕ್ಟರಿ ವೆಂಕಟೇಶ್ ಅಭಿನಯದ ‘ನಾರಪ್ಪ’ ಚಿತ್ರಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಇತ್ತೀಚೆಗೆ ರಾಮ್ ಚರಣ್ ಅವರು ಮೇ 13ರಂದು ಚಿತ್ರಂದಿರಗಳಲ್ಲಿ ಆಚಾರ್ಯ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಟ್ವೀಟ್ ಮೂಲಕ ಘೋಷಿಸಿದ್ದಾರೆ. ಆದರೆ ಇದಕ್ಕೂ  ಒಂದು ಗಂಟೆಗಳ ಮೊದಲು ಮೇ14 ರಂದು ನಾರಪ್ಪ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಸುರೇಶ್ ಪ್ರೊಡಕ್ಷನ್ಸ್ ಪ್ರಕಟಿಸಿದೆ. ಇದರಿಂದ ಈ ಎರಡು ಚಿತ್ರಗಳ ಬಿಡುಗಡೆಯ ದಿನದ ನಡುವೆ ಒಂದು ದಿನದ  ಅಂತರವಿರುವ ಕಾರಣ ಗಲ್ಲಾಪೆಟ್ಟಿಗೆಯಲ್ಲಿ ಘರ್ಷಣೆಯಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಇಂದಿರಾಗಾಂಧಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟಿ ಕಂಗನಾ