Select Your Language

Notifications

webdunia
webdunia
webdunia
webdunia

ತೆಲಂಗಾಣ ಸಿಎಂ ಭೇಟಿ ಮಾಡಿದ ದಳಪತಿ ವಿಜಯ್

ತೆಲಂಗಾಣ ಸಿಎಂ ಭೇಟಿ ಮಾಡಿದ ದಳಪತಿ ವಿಜಯ್
ಹೈದರಾಬಾದ್ , ಗುರುವಾರ, 19 ಮೇ 2022 (10:22 IST)
ಹೈದರಾಬಾದ್: ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೇ ದಳಪತಿ ವಿಜಯ್ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಆದರೆ ಇದರಲ್ಲಿ ರಾಜಕೀಯವೇನೂ ಇಲ್ಲ. ವಿಜಯ್ ಈಗ ದಳಪತಿ 66 ಸಿನಿಮಾ ಶೂಟಿಂಗ್ ಗಾಗಿ ತೆಲಂಗಾಣದಲ್ಲಿದ್ದು, ಈ ನಡುವೆ ಸಿಎಂ ಭೇಟಿಯಾಗಿದ್ದಾರೆ ಎನ್ನಲಾಗಿದೆ.

ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಹೈದರಾಬಾದ್ ನ ಪ್ರಗತಿ ಭವನ್ ನಲ್ಲಿ ಈ ಭೇಟಿ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ವತ್ಥಾಮನಾಗಿ ಮಿಂಚಲು ರೆಡಿಯಾದ ಶಿವರಾಜ್ ಕುಮಾರ್