Select Your Language

Notifications

webdunia
webdunia
webdunia
webdunia

ವಿಷ್ಣುವರ್ಧನ್ ಅವಹೇಳನ ಮಾಡಿದ ವಿಜಯ ರಂಗರಾಜುವಿಗೆ ಇನ್ನೂ ಮುಗಿದಿಲ್ಲ ಕಂಟಕ

ವಿಷ್ಣುವರ್ಧನ್ ಅವಹೇಳನ ಮಾಡಿದ ವಿಜಯ ರಂಗರಾಜುವಿಗೆ ಇನ್ನೂ ಮುಗಿದಿಲ್ಲ ಕಂಟಕ
ಬೆಂಗಳೂರು , ಸೋಮವಾರ, 14 ಡಿಸೆಂಬರ್ 2020 (10:05 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವಹೇಳನ ಮಾಡಿದ ತೆಲುಗು ಖಳನಟ ವಿಜಯ ರಂಗರಾಜು ಮಂಡಿಯೂರಿ ಕ್ಷಮೆ ಯಾಚಿಸಿದರೂ ಕಂಟಕ ಮುಗಿದಿಲ್ಲ.


ಈ ಪ್ರಕರಣ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೆಲುಗು ಮತ್ತು ದಕ್ಷಿಣ ಭಾರತ ಸಿನಿಮಾ ಸಂಘಕ್ಕೆ ದೂರು ನೀಡಿದೆ. ಈ ದೂರಿನನ್ವಯ ತೆಲುಗು ಕಲಾವಿದರ ಸಂಘದಲ್ಲಿ ಸಭೆ ಕರೆದು ಅಲ್ಲಿಗೆ ವಿಜಯ ರಂಗರಾಜು ಅವರನ್ನು ಕರೆಸಿ ಶೋಕಾಸ್ ನೋಟಿಸ್ ನೀಡಿ ಬಹಿರಂಗ ಕ್ಷಮಾಪಣಾ ಪತ್ರ ನೀಡಲು ತಾಕೀತು ಮಾಡುವ ಸಾಧ‍್ಯತೆಯಿದೆ. ಸದ್ಯಕ್ಕೆ ವಿಜಯ ರಂಗರಾಜು ಕೊರೋನಾದಿಂದ ಬಳಲುತ್ತಿದ್ದು, ಇದಾದ ಬಳಿಕ ತೆಲುಗು ಸಿನಿಮಾ ಸಂಘ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಕಿ ಆಟಗಾರನಾಗುತ್ತಿದ್ದಾರೆ ಬಿಗ್ ಬಾಸ್ ಚಂದನ್ ಆಚಾರ್