Select Your Language

Notifications

webdunia
webdunia
webdunia
webdunia

ಶ್ರೀರಾಮ ಮತ್ತು ಆಂಜನೇಯನ ಮನಮೋಹಕ ಚಿತ್ರ ಬಿಡಿಸಿದ ತೆಲುಗಿನ ಹಾಸ್ಯನಟ

ಶ್ರೀರಾಮ ಮತ್ತು ಆಂಜನೇಯನ ಮನಮೋಹಕ ಚಿತ್ರ ಬಿಡಿಸಿದ ತೆಲುಗಿನ ಹಾಸ್ಯನಟ
ಹೈದರಾಬಾದ್ , ಶುಕ್ರವಾರ, 7 ಆಗಸ್ಟ್ 2020 (11:50 IST)
ಹೈದರಾಬಾದ್ : ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಶಿಲಾನ್ಯಾಸಗೊಂಡ ಹಿನ್ನಲೆಯಲ್ಲಿ  ತೆಲುಗಿನ ಹಾಸ್ಯನಟರೊಬ್ಬರು ಶ್ರೀರಾಮ ಮತ್ತು ಆಂಜನೇಯನ ಮನಮೋಹಕ ಚಿತ್ರವನ್ನು ಬಿಡಿಸಿದ್ದಾರೆ.

ಆಗಸ್ಟ್ 5ರಂದು ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಶಿಲಾನ್ಯಾಸಕ್ಕೆ ಚಾಲನೆ ನೀಡಿದ್ದಾರೆ. ಆ ವೇಳೆ ತೆಲುಗಿನ ಹಾಸ್ಯನಟ ಬ್ರಹ್ಮಾನಂದಂ ಶ್ರೀರಾಮನು ಆಂಜನೇಯನನ್ನು ಎದೆಗೆ ಅಪ್ಪಿಕೊಂಡಿರುವ ಮನಮೋಹಕ ದೃಶ್ಯವನ್ನು ನೆನಪಿಸಿಕೊಳ್ಳುತ್ತಾ ಚಿತ್ರ ಬಿಡಿಸಿದ್ದಾರೆ. ಈ ಚಿತ್ರ ಇದೀಗ ಭಾರಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಸಿನಿಮಾ ಒಪ್ಪಿಕೊಂಡ ಡಿಂಪಲ್ ಕ್ವೀನ್ ರಚಿತಾ ರಾಮ್