Select Your Language

Notifications

webdunia
webdunia
webdunia
webdunia

ಮಣ್ಣಲ್ಲಿ ಪವಡಿಸಿದ ಗಾಯನ ಪರ್ವತ ಎಸ್ ಪಿ ಬಾಲು

ಮಣ್ಣಲ್ಲಿ ಪವಡಿಸಿದ ಗಾಯನ ಪರ್ವತ ಎಸ್ ಪಿ ಬಾಲು
ಬೆಂಗಳೂರು , ಶನಿವಾರ, 26 ಸೆಪ್ಟಂಬರ್ 2020 (12:35 IST)
ಬೆಂಗಳೂರು: ಅಸಂಖ್ಯಾತ ಅಭಿಮಾನಿಗಳ ಕಣ್ಣೀರ ವಿದಾಯದೊಂದಿಗೆ ಗಾಯನ ಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಮಣ್ಣಲ್ಲಿ ಮಣ್ಣಾದರು.


ನಿನ್ನೆ ಇಹಲೋಕ ತ್ಯಜಿಸಿದ ಎಸ್ ಪಿ ಬಾಲಸುಬ್ರಮಣ್ಯಂ ಅಂತಿಮ ವಿಧಿ ವಿಧಾನ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಶೈವ ಸಂಪ್ರದಾಯದ ಪ್ರಕಾರ ನಡೆಯಿತು. ಅವರ ಫಾರಂ ಹೌಸ್ ನಲ್ಲೇ ಸಮಾಧಿ ಮಾಡಲಾಯಿತು. ವಿಶೇಷವೆಂದರೆ ಅವರು ಸದಾ ಧರಿಸುತ್ತಿದ್ದ ಕನ್ನಡಕವನ್ನೂ ಅವರ ಜತೆಗಿರಿಸಲಾಗಿತ್ತು. ಪುತ್ರ ಚರಣ್ ಅಂತಿಮ ವಿಧಿ ವಿಧಾನಗಳ ಪ್ರಕ್ರಿಯೆ ನೆರವೇರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಪಿ ಬಾಲಸುಬ್ರಹ್ಮಣ್ಯಂ ಅಗಲಿಕೆಗೆ ಕಂಬನಿ ಮಿಡಿದ ನಟ ಸಲ್ಮಾನ್ ಖಾನ್