Webdunia - Bharat's app for daily news and videos

Install App

ವಿನೋದ್ ರಾಜ್ ಗೆ ಧೈರ್ಯ ತುಂಬಿದ ಶಿವಣ್ಣ

Webdunia
ಮಂಗಳವಾರ, 28 ನವೆಂಬರ್ 2023 (20:45 IST)
ಲೀಲಾವತಿ ಅವ್ರದ್ದು ಒಳ್ಳೆ ವ್ಯಕ್ತಿತ್ವ ಅದ್ಕೆ ಇಷ್ಟು ಸ್ಟ್ರಾಂಗ್ ಇದ್ದಾರೆ.ವಿನೋದ್ ಅವರನ್ನ ನೋಡಿದಾಗ ತಾಯಿಯನ್ನು ನೋಡಿದ ಹಾಗೆ ಆಗುತ್ತೆ.ಜನರ ಪ್ರೀತಿ.. ನನ್ನ  ಪ್ರೀತಿ ವಿನೋದ್ ಕುಟುಂಬದ ಮೇಲಿದೆ.ಯಾರೇ ಬಂದ್ರು ತಾಯಿ ಮೇಲೆ ಪ್ರೀತಿ ಯಾವತ್ತೂ ಕಡಿಮೆ ಆಗಲ್ಲ.ನನ್ನ ತಂದೆ ತಾಯಿ ಬೇರೆ ಅಲ್ಲಾ ವಿನೋದ್ ತಾಯಿ ಬೇರೆ ಅಲ್ಲ.ನನ್ನ ಮದುವೆ ಮಗಳ ಕಾರ್ಡ್ ಕೊಡೋಕೆ ವಿನೋದ್ ಮನೆಗೆ ಬಂದಿದ್ದೆ.ನಾವು ದಿನ ಸಿಗಲ್ಲ ಸಿಕ್ಕಾಗ ಆ ಕ್ಷಣ ನಮ್ಮದು ಎಂದು ನಟ ಶಿವಕುಮಾರ್ ಹೇಳಿದ್ದಾರೆ.
 
ವಿನೋದ್ ರಾಜ್ ಗೆ ಶಿವಣ್ಣ ಧೈರ್ಯ ತುಂಬಿದ್ದಾರೆ.ಅಲ್ಲದೇ ನನ್ನ ವಾಯ್ಸ್ ಲೀಲಮ್ಮ ಕಂಡು ಹಿಡಿದ್ರು .ಈ ವಯಸ್ಸಲ್ಲಿ ತಾಳೋ ಶಕ್ತಿ ಇದೆಯಲ್ಲವಾ.ಯುಗಪುರುಷರು ಅಂತಾರೆ.ಒಳ್ಳೆ ಮನಸ್ಸು ಇರೋರು.ಅವಾಗಿಂದ ನಂಗೆ ಅದೇ ಪ್ರೀತಿ ಇದೆ.ಚಿಕ್ಕವಯಸ್ಸಿನಿಂದಾನೂ ಅದೇ ಆತ್ಮೀಯತೆ ಇದೆ.ನಂಗೂ ವಿನೋದ್ ನೋಡಿದಾಗೆಲ್ಲ ತಾಯಿ ನೋಡಿದ ಹಾಗೆ ಹಾಗುತ್ತೆ.ದೇವರ ಆಶೀರ್ವಾದ ಇದೆ ಚೆನ್ನಾಗಿರ್ತಾರೆ.ತಾಯಿ ಅಂದ್ಮೇಲೆ ಪ್ರೀತಿ ಇರುತ್ತೆ ವಿನೋದ್ ಆ ರೀತಿ ನಿರ್ಧಾರ ತಗೋಬೇಡಿ ನೊವಾಗುತ್ತೆ.ಧೈರ್ಯವಾಗಿರಿ. ಏನು ಆಗಲ್ಲ ಎಂದು ನಟ ಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಣೇಶ ಹಬ್ಬಕ್ಕೆ ಈ ಬಾರಿಯೂ ಜೈಲಿನಲ್ಲೇ ದಾಸ : ಪತ್ನಿ ವಿಜಯಲಕ್ಷ್ಮಿ ಏನ್ ಮಾಡಿದ್ರೂ ಗೊತ್ತಾ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಮುಂದಿನ ಸುದ್ದಿ
Show comments