Webdunia - Bharat's app for daily news and videos

Install App

ವಿನೋದ್ ರಾಜ್ ಗೆ ಧೈರ್ಯ ತುಂಬಿದ ಶಿವಣ್ಣ

Webdunia
ಮಂಗಳವಾರ, 28 ನವೆಂಬರ್ 2023 (20:45 IST)
ಲೀಲಾವತಿ ಅವ್ರದ್ದು ಒಳ್ಳೆ ವ್ಯಕ್ತಿತ್ವ ಅದ್ಕೆ ಇಷ್ಟು ಸ್ಟ್ರಾಂಗ್ ಇದ್ದಾರೆ.ವಿನೋದ್ ಅವರನ್ನ ನೋಡಿದಾಗ ತಾಯಿಯನ್ನು ನೋಡಿದ ಹಾಗೆ ಆಗುತ್ತೆ.ಜನರ ಪ್ರೀತಿ.. ನನ್ನ  ಪ್ರೀತಿ ವಿನೋದ್ ಕುಟುಂಬದ ಮೇಲಿದೆ.ಯಾರೇ ಬಂದ್ರು ತಾಯಿ ಮೇಲೆ ಪ್ರೀತಿ ಯಾವತ್ತೂ ಕಡಿಮೆ ಆಗಲ್ಲ.ನನ್ನ ತಂದೆ ತಾಯಿ ಬೇರೆ ಅಲ್ಲಾ ವಿನೋದ್ ತಾಯಿ ಬೇರೆ ಅಲ್ಲ.ನನ್ನ ಮದುವೆ ಮಗಳ ಕಾರ್ಡ್ ಕೊಡೋಕೆ ವಿನೋದ್ ಮನೆಗೆ ಬಂದಿದ್ದೆ.ನಾವು ದಿನ ಸಿಗಲ್ಲ ಸಿಕ್ಕಾಗ ಆ ಕ್ಷಣ ನಮ್ಮದು ಎಂದು ನಟ ಶಿವಕುಮಾರ್ ಹೇಳಿದ್ದಾರೆ.
 
ವಿನೋದ್ ರಾಜ್ ಗೆ ಶಿವಣ್ಣ ಧೈರ್ಯ ತುಂಬಿದ್ದಾರೆ.ಅಲ್ಲದೇ ನನ್ನ ವಾಯ್ಸ್ ಲೀಲಮ್ಮ ಕಂಡು ಹಿಡಿದ್ರು .ಈ ವಯಸ್ಸಲ್ಲಿ ತಾಳೋ ಶಕ್ತಿ ಇದೆಯಲ್ಲವಾ.ಯುಗಪುರುಷರು ಅಂತಾರೆ.ಒಳ್ಳೆ ಮನಸ್ಸು ಇರೋರು.ಅವಾಗಿಂದ ನಂಗೆ ಅದೇ ಪ್ರೀತಿ ಇದೆ.ಚಿಕ್ಕವಯಸ್ಸಿನಿಂದಾನೂ ಅದೇ ಆತ್ಮೀಯತೆ ಇದೆ.ನಂಗೂ ವಿನೋದ್ ನೋಡಿದಾಗೆಲ್ಲ ತಾಯಿ ನೋಡಿದ ಹಾಗೆ ಹಾಗುತ್ತೆ.ದೇವರ ಆಶೀರ್ವಾದ ಇದೆ ಚೆನ್ನಾಗಿರ್ತಾರೆ.ತಾಯಿ ಅಂದ್ಮೇಲೆ ಪ್ರೀತಿ ಇರುತ್ತೆ ವಿನೋದ್ ಆ ರೀತಿ ನಿರ್ಧಾರ ತಗೋಬೇಡಿ ನೊವಾಗುತ್ತೆ.ಧೈರ್ಯವಾಗಿರಿ. ಏನು ಆಗಲ್ಲ ಎಂದು ನಟ ಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments