Select Your Language

Notifications

webdunia
webdunia
webdunia
webdunia

ಧನುಷ್ ಈ ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ ಶಿವಾಜಿ ಸಮಾಜ ಕಲ್ಯಾಣ ಸಂಘ ಒತ್ತಾಯ

ಧನುಷ್ ಈ ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ ಶಿವಾಜಿ ಸಮಾಜ ಕಲ್ಯಾಣ ಸಂಘ ಒತ್ತಾಯ
ಚೆನ್ನೈ , ಮಂಗಳವಾರ, 15 ಡಿಸೆಂಬರ್ 2020 (09:22 IST)
ಚೆನ್ನೈ : ನಟ ಧನುಷ್ ಅವರು ಮಾರಿ ಸೆಲ್ವರಾಜ್ ನಿರ್ದೇಶನದ ‘ಕರ್ಣನ್’ ಚಿತ್ರದಲ್ಲಿ ನಟಿಸುತ್ತಿದ್ದು,ಇದೀಗ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಸದ್ಯದಲ್ಲೇ ಬಿಡುಗಡೆಗೆ ಸಿದ್ದವಾಗಿದೆ.

ಆದರೆ ಈ ನಡುವೆ ಇದೀಗ ಈ ಚಿತ್ರದ ಶೀರ್ಷಿಕೆಯ ಬಗ್ಗೆ ವಿವಾದ ಏರ್ಪಟ್ಟಿದೆ. ಈ ಶೀರ್ಷಿಕೆ ಅರವತ್ತರ ದಶಕದಲ್ಲಿ ತಿಲಕ್ ಶಿವಾಜಿ ಗಣೇಶನ್ ಅವರು ನಟಿಸಿದ ಚಿತ್ರದ ಶೀರ್ಷಿಕೆಯಾಗಿದೆ. ಈ ಹಿನ್ನಲೆಯಲ್ಲಿ ಈ ಶೀರ್ಷಿಕೆಯನ್ನು  ಮತ್ತೆ ಬಳಸಬಾರದೆಂದು ತಿಲಕ್ ಶಿವಾಜಿ ಗಣೇಶನ್ ಅಭಿಮಾನಿಗಳು ಪ್ರತಿಭಟಿಸುತ್ತಿದ್ದಾರೆ.

ಅಲ್ಲದೇ ಈ ಶೀರ್ಷಿಕೆಯನ್ನು ಬದಲಾಯಿಸುವಂತೆ ಒತ್ತಾಯಿಸಿ ಶಿವಾಜಿ ಸಮಾಜ ಕಲ್ಯಾಣ ಸಂಘ ನಟ ಧನುಷ್ ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ನಡುವೆಯೂ ಈ ವರ್ಷ ಹಿಟ್ ಆದ ಸಿನಿಮಾ ಲಿಸ್ಟ್