Select Your Language

Notifications

webdunia
webdunia
webdunia
webdunia

ನಮಗೆ ತೊಂದರೆ ಮಾಡ್ಕೊಂಡು ಬಂದ್ ಮಾಡೋದು ಬೇಡ: ಯಶ್

ನಮಗೆ ತೊಂದರೆ ಮಾಡ್ಕೊಂಡು ಬಂದ್ ಮಾಡೋದು ಬೇಡ: ಯಶ್
ಬೆಂಗಳೂರು , ಭಾನುವಾರ, 26 ಡಿಸೆಂಬರ್ 2021 (09:36 IST)
ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಖಂಡಿಸಿ ಕನ್ನಡ ಪರ ಸಂಘಟನೆಗಳು ಇದೇ ಶುಕ್ರವಾರ ಕರೆ ನೀಡಿರುವ ಬಂದ್ ಗೆ ಸ್ಯಾಂಡಲ್  ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯಿಸಿದ್ದಾರೆ.
 

ಡಿಸೆಂಬರ್ 31 ಕ್ಕೆ ಕೆಲವು ಕನ್ನಡ ಸಿನಿಮಾಗಳೂ ಬಿಡುಗಡೆಯಾಗುತ್ತಿದೆ. ಈ ದಿನ ಬಂದ್ ಮಾಡಿದರೆ ಸಿನಿಮಾಗೂ ತೊಂದರೆಯಾಗಲಿದೆ ಎನ್ನುವುದು ನಿರ್ಮಾಪಕರ ಅಳಲು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯಶ್, ‘ಜನ ಸಾಮಾನ್ಯರಿಗೆ ತೊಂದರೆ ಆಗುವಂತೆ, ನಮಗೆ ನಾವೇ ತೊಂದರೆ ಮಾಡ್ಕೊಂಡು ಬಂದ್ ಆಚರಣೆ ಬೇಡ ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ. ಮಿಕ್ಕಂತೆ ದೊಡ್ಡವರು ಏನು ತೆಗೆದುಕೊಳ್ಳುತ್ತಾರೋ ಮಾಡಲಿ’ 

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಮುಂದಿನ ಸಿನಿಮಾ ಬಗ್ಗೆ ಗುಟ್ಟುಬಿಟ್ಟು ಕೊಟ್ಟ ರಾಕಿಂಗ್ ಸ್ಟಾರ್ ಯಶ್