Select Your Language

Notifications

webdunia
webdunia
webdunia
webdunia

ಹೈದರಾಬಾದ್ ನಲ್ಲೂ ಕನ್ನಡದಲ್ಲೇ ಮಾತನಾಡಿದ ರಿಷಬ್ ಶೆಟ್ಟಿ

ಹೈದರಾಬಾದ್ ನಲ್ಲೂ ಕನ್ನಡದಲ್ಲೇ ಮಾತನಾಡಿದ ರಿಷಬ್ ಶೆಟ್ಟಿ
ಹೈದರಾಬಾದ್ , ಬುಧವಾರ, 12 ಅಕ್ಟೋಬರ್ 2022 (09:30 IST)
WD
ಹೈದರಾಬಾದ್: ಕಾಂತಾರ ಸಿನಿಮಾವನ್ನು ಹೊಂಬಾಳೆ ಫಿಲಂಸ್ ತೆಲುಗಿನಲ್ಲೂ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಅಕ್ಟೋಬರ್ 15 ರಂದು ಚಿತ್ರ ತೆಲುಗಿನಲ್ಲಿ ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡ ಹೈದರಾಬಾದ್ ಗೆ ತೆರಳಿ ಪ್ರಚಾರ ನಡೆಸಿ ಬಂದಿದೆ.

ವಿಶೇಷವೆಂದರೆ ತೆಲುಗರ ನಾಡಿಗೆ ಹೋದರೂ ರಿಷಬ್ ಕನ್ನಡ ಮರೆತಿಲ್ಲ. ಅಲ್ಲೂ ನನಗೆ ಕನ್ನಡ ಭಾಷೆಯ ಮೇಲೆ ಹಿಡಿತ ಜಾಸ್ತಿ ಎಂದು ಕನ್ನಡದಲ್ಲೇ ಚಿತ್ರದ ಪ್ರಚಾರ ಮಾಡಿದ್ದಾರೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಅದೊಂದು ವಿಚಾರಕ್ಕೆ ಮತ್ತೆ ಒಂದಾಗಲು ತೀರ್ಮಾನಿಸಿದರಾ ರಶ್ಮಿಕಾ-ವಿಜಯ್?