Select Your Language

Notifications

webdunia
webdunia
webdunia
webdunia

ಆಸ್ತಿಗಾಗಿ ರೈತ ಹಾಗೂ ಆತನ ಪತ್ನಿಯನ್ನು ಕೊಂದ ಸಂಬಂಧಿಕರು

ಆಸ್ತಿಗಾಗಿ ರೈತ ಹಾಗೂ ಆತನ ಪತ್ನಿಯನ್ನು ಕೊಂದ ಸಂಬಂಧಿಕರು
ಹೈದರಾಬಾದ್ , ಬುಧವಾರ, 21 ಏಪ್ರಿಲ್ 2021 (09:02 IST)
ಹೈದರಾಬಾದ್ : ಭೂವಿವಾದದ ಹಿನ್ನಲೆಯಲ್ಲಿ ರೈತ ಹಾಗೂ ಆತನ ಪತ್ನಿಯನ್ನು ಕೊಲೆ ಮಾಡಿದ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತರು ಆಸ್ತಿಯ ವಿಚಾರದಲ್ಲಿ ತಮ್ಮ ಸಂಬಂಧಿಕರ ನಡುವೆ ದ್ವೇಷಕಟ್ಟಿದ್ದರು. ಹೀಗಾಗಿ ರಾತ್ರಿ ಸಂತ್ರಸ್ತರು ಮಲಗಿದ್ದ ವೇಳೆ ಅಲ್ಲಿಗೆ ಬಂದ ಸಂಬಂಧಿಕರು ಕೊಡಲಿ, ಚಾಕು, ಕಬ್ಬಿಣದ ಸರಳುಗಳಿಂದ ಅವರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹಾಗೇ ಪ್ರಾಥಮಿಕ ತನಿಖೆಯಲ್ಲಿ ದಂಪತಿಗಳು ಭೂವಿವಾದ ಹೊಂದಿದ್ದರು ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮನವಮಿಯಂದು ಆದಿಪುರುಷ ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್