Select Your Language

Notifications

webdunia
webdunia
webdunia
webdunia

ರವಿತೇಜರ ಖಿಲಾಡಿ ಚಿತ್ರದ ನಿರ್ದೇಶಕರಿಗೆ ಕೊರೊನಾ

ರವಿತೇಜರ ಖಿಲಾಡಿ ಚಿತ್ರದ ನಿರ್ದೇಶಕರಿಗೆ ಕೊರೊನಾ
ಹೈದರಾಬಾದ್ , ಮಂಗಳವಾರ, 20 ಏಪ್ರಿಲ್ 2021 (15:25 IST)
ಹೈದರಾಬಾದ್ : ನಟ ರವಿತೇಜ ಅವರ ಮುಂಬರುವ ಚಿತ್ರ ಖಿಲಾಡಿಯ ನಿರ್ದೇಶಕ ರಮೇಶ್ ವರ್ಮಾ ಅವರಿಗೆ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.

ಕೊರೊನಾ 2ನೇ ಅಲೆಯ ಹೊಡೆತಕ್ಕೆ ಹಲವು ಸಿನಿಮಾ ತಾರೆಯರು ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ನಿರ್ದೇಶಕ ರಮೇಶ್ ವರ್ಮಾ ಅವರು ಕೊರೊನಾ ಟೆಸ್ಟ್ ಮಾಡಿದ್ದಾರೆ. ವರದಿಯಲ್ಲಿ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ಈ ಬಗ್ಗೆ ಅವರು ಟ್ವೀಟರ್ ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಅದನ್ನು ದೃಢಪಡಿಸಿದ್ದಾರೆ. ಹಾಗೇ ಯಾರು ಅಗತ್ಯವಾಗಿ ಹೊರಗೆ ಓಡಾಡದಂತೆ ಹಾಗೂ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಆಟೋ ಡ್ರೈವರ್ ಗೆ ಭರ್ಜರಿ ಉಡುಗೊರೆ ನೀಡಿದ ನಟಿ ಸಮಂತಾ