Select Your Language

Notifications

webdunia
webdunia
webdunia
webdunia

ಆಚಾರ್ಯ ಸಿನಿಮಾದಿಂದಾದ ನಷ್ಟ ಭರ್ತಿ ಮಾಡಲಿರುವ ರಾಮ್ ಚರಣ್?

ಆಚಾರ್ಯ ಸಿನಿಮಾದಿಂದಾದ ನಷ್ಟ ಭರ್ತಿ ಮಾಡಲಿರುವ ರಾಮ್ ಚರಣ್?
ಹೈದರಾಬಾದ್ , ಶುಕ್ರವಾರ, 13 ಮೇ 2022 (05:16 IST)
ಹೈದರಾಬಾದ್: ತಂದೆ, ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಆಚಾರ್ಯ ಸಿನಿಮಾದಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದ ರಾಮ್ ಚರಣ್ ತೇಜಾಗೆ ಯಾಕೋ ಯಶಸ್ಸು ಸಿಗಲಿಲ್ಲ.

ಆಚಾರ್ಯ ಸಿನಿಮಾದ ನಿರ್ಮಾಪಕರೂ ಆಗಿರುವ ರಾಮ್ ಚರಣ್ ತೇಜಾಗೆ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಲಾಭ ತಂದುಕೊಡಲಿಲ್ಲ. ಹೀಗಾಗಿ ವಿತರಕರಿಗೆ ಭಾರೀ ನಷ್ಟವಾಗಿದೆ.

ಹೀಗಾಗಿ ವಿತರಕರನ್ನು ಭೇಟಿ ಮಾಡಿ ರಾಮ್ ಚರಣ್ ಚಿತ್ರದಿಂದಾದ ನಷ್ಟ ತುಂಬಿಕೊಡಲು ನಿರ್ಧರಿಸಿದ್ದಾರಂತೆ. ಆಚಾರ್ಯ ಸಿನಿಮಾದಿಂದ ವಿತರಕರಿಗೆ ಸುಮಾರು 80 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಥಿಯೇಟರ್, ಒಟಿಟಿಯಲ್ಲಿ ಸಿನಿಮಾ ಧಮಾಕಾ