Webdunia - Bharat's app for daily news and videos

Install App

ಪವರ್ ಸ್ಟಾರ್ ಅಗಲಿದ ನೋವು: ಸೋಷಿಯಲ್ ಮೀಡಿಯಾದಿಂದ ದೂರವುಳಿದ ಸ್ಟಾರ್ ಗಳು

Webdunia
ಬುಧವಾರ, 3 ನವೆಂಬರ್ 2021 (09:00 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವು ಎಲ್ಲರನ್ನೂ ನೋವಿಗೆ ದೂಡಿದೆ. ಅದರಲ್ಲೂ ಅಪ್ಪುಗೆ ಆಪ್ತರಾಗಿದ್ದ ನಟ-ನಟಿಯರಿಗೆ ಈ ಸಾವು ಆಘಾತ ತಂದಿದೆ.

ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದ ನಟಿ ರಕ್ಷಿತಾ ಬಾಲ್ಯದಿಂದೇ ಅಪ್ಪು ಒಡನಾಡಿ. ಈ ಸಾವು ಅವರಿಗೆ ಹೇಳಲಾರದ ಆಘಾತ ತಂದಿದೆ. ಎರಡು ದಿನ ಸೋಷಿಯಲ್ ಮೀಡಿಯಾದಿಂದಲೇ ಕಾಣೆಯಾಗಿದ್ದ ರಕ್ಷಿತಾ ಈಗ ಪುನೀತ್ ಬಗ್ಗೆ ಭಾವುಕ ಸಂದೇಶ ನೀಡುತ್ತಿದ್ದಾರೆ.

ಇನ್ನು, ಪುನೀತ್ ಕುಟುಂಬದವರೂ ಆದ ನಟ ವಿಜಯ್ ರಾಘವೇಂದ್ರ ಎರಡು ದಿನಗಳ ಪುನೀತ್ ಬಗ್ಗೆ ಪೋಸ್ಟ್ ಮಾಡಿದ್ದು, ನಿಮ್ಮ ಸ್ಥಾನವನ್ನು ಯಾರಿಂದಲೂ ಸಾಧ‍್ಯವಾಗಲ್ಲ ಎಂದು ಸಂಕಟ ತೋಡಿಕೊಂಡಿದ್ದಾರೆ. ನಟ ಶ್ರೀಮುರಳಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರು ತಮ್ಮ ಸೋಷಿಯಲ್ ಮೀಡಿಯಾ ಪುಟದ ಪ್ರೊಫೈಲ್ ಫೋಟೋದಲ್ಲಿ ಪುನೀತ್ ಭಾವಚಿತ್ರ ಹಾಕಿ ಗೌರವ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments