Select Your Language

Notifications

webdunia
webdunia
webdunia
webdunia

ಕಿರುತೆರೆಯಲ್ಲಿ ಈ ಭಾನುವಾರ ‘ಅಪ್ಪು ನಮನ’

ಕಿರುತೆರೆಯಲ್ಲಿ ಈ ಭಾನುವಾರ ‘ಅಪ್ಪು ನಮನ’
ಬೆಂಗಳೂರು , ಗುರುವಾರ, 16 ಡಿಸೆಂಬರ್ 2021 (09:10 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎರಡು ತಿಂಗಳಾಗುತ್ತಾ ಬಂದಿದೆ. ಆದರೆ ಇಂದಿಗೂ ಜನ ಅವರ ಅಗಲುವಿಕೆಯ ನೋವಿನಲ್ಲೇ ಇದ್ದಾರೆ.

ಈ ನಡುವೆ ಜಿಕೆಜಿಎಸ್ ಟ್ರಸ್ಟ್ ಮತ್ತು ವರುಣ್ ಸ್ಟುಡಿಯೋಸ್ ಪುನೀತ್ ಗೌರವಾರ್ಥ ‘ಅಪ್ಪು ನಮನ’ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಪುನೀತ್ ಕುಟುಂಬಸ್ಥರು, ಕ್ರೇಜಿಸ್ಟಾರ್ ರವಿಚಂದ್ರನ್, ವಿಜಯ್ ರಾಘವೇಂದ್ರ ಸೇರಿದಂತೆ ಸ್ಯಾಂಡಲ್ ವುಡ್ ಕಲಾವಿದರು ಭಾಗಿಯಾಗಿದ್ದರು.

ಆಂಕರ್ ಅನುಶ್ರೀ ಕಾರ್ಯಕ್ರಮ ನಿರೂಪಿಸಿದ್ದಾರೆ. ಪ್ರೀತಿಯ ಸಹೋದರ ಅಪ್ಪುಗಾಗಿ ಶಿವಣ್ಣ ಹಾಡನ್ನೂ ಹಾಡಿದ್ದಾರೆ. ಈ ಕಾರ್ಯಕ್ರಮ ಇದೇ ಭಾನುವಾರ ಜೀ ಕನ್ನಡ ವಾಹಿನಿಯಲ್ಲಿ ಸಂಜೆ 7.30 ಕ್ಕೆ ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದಲ್ಲಿ ಯಾಕೆ ಡಬ್ ಮಾಡಿಲ್ಲ? ರಶ್ಮಿಕಾ ಮಂದಣ್ಣ ಉತ್ತರ ನೋಡಿ!