Select Your Language

Notifications

webdunia
webdunia
webdunia
webdunia

ತೆಲುಗಿಗೆ ಸೀಮಿತವಾಗಿಬಿಟ್ಟರಾ ಪ್ರಶಾಂತ್ ನೀಲ್: ನೆಟ್ಟಿಗರಿಂದ ತರಾಟೆ

ತೆಲುಗಿಗೆ ಸೀಮಿತವಾಗಿಬಿಟ್ಟರಾ ಪ್ರಶಾಂತ್ ನೀಲ್: ನೆಟ್ಟಿಗರಿಂದ ತರಾಟೆ
ಬೆಂಗಳೂರು , ಬುಧವಾರ, 13 ಜುಲೈ 2022 (08:20 IST)
ಬೆಂಗಳೂರು: ಮೂಲತಃ ಕನ್ನಡದವರಾದರೂ ಪ್ಯಾನ್ ಇಂಡಿಯಾ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ನೀಲ್ ಈಗ ಕನ್ನಡವನ್ನೇ ಮರೆತರಾ?

ಕೆಜಿಎಫ್ ಬಳಿಕ ಪ್ರಶಾಂತ್ ನೀಲ್ ಯಾವುದೇ ಕನ್ನಡ ಸಿನಿಮಾ ಮಾಡುತ್ತಿಲ್ಲ.  ಸಾಲದ್ದಕ್ಕೆ ಹೆಚ್ಚಾಗಿ ತೆಲುಗು ನಟರೊಂದಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಕಮಲ್ ಹಾಸನ್ ಅವರ ವಿಕ್ರಂ ಸಿನಿಮಾವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಇದು ಕನ್ನಡ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗೆ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಇದು ಬಹುಭಾಷೆಗಳಲ್ಲೂ ಮೆಚ್ಚುಗೆ ಪಡೆದಿತ್ತು. ಆದರೆ ಈ ಬಗ್ಗೆ ಪ್ರಶಾಂತ್ ನೀಲ್ ಒಂದೇ ಒಂದು ಮಾತನಾಡಿಲ್ಲ. ಹೀಗಾಗಿ ನೆಟ್ಟಿಗರು ಪ್ರಶಾಂತ್ ನೀಲ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬದ ಪ್ರಯುಕ್ತ ನಿಮಿಷಾಂಬ ದೇವಿಯ ದರ್ಶನ ಪಡೆದ ಶಿವರಾಜ್ ಕುಮಾರ್