Select Your Language

Notifications

webdunia
webdunia
webdunia
webdunia

ಅಹಂಕಾರ ಬೇಡ, ತಾಳ್ಮೆ ಇರಲಿ ದಿವಾಕರ್ (ವಿಡಿಯೋ ನೋಡಿ)

ಬಿಗ್ ಬಾಸ್
ಬೆಂಗಳೂರು , ಭಾನುವಾರ, 10 ಡಿಸೆಂಬರ್ 2017 (16:45 IST)
ಬೆಂಗಳೂರು: ಬಿಗ್ ಬಾಸ್ ಶೋ, ಬಿಗ್ ಬಾಸ್ ಮನೆ, ಅಲ್ಲಿನ ಸ್ಪರ್ಧಿಗಳು ಸಾಕಷ್ಟು ಸುದ್ದಿ ಮಾಡುತ್ತಿರುತ್ತವೆ. ಬಿಗ್ ಬಾಸ್ 5 ನೇ ಸರಣಿಯಲ್ಲಿ ಕಾಮನ್ ಮ್ಯಾನ್ ಆಗಿ ಸ್ಪರ್ಧಿಸಿದ ದಿವಾಕರ್ ಬಗ್ಗೆ ಜನ ಏನು ಹೇಳುತ್ತಾರೆ ಎನ್ನುವುದರ ಕುರಿತು ವೀಡಿಯೋ ನೋಡಿ.


ಸೆಲೆಬ್ರಿಟಿಗಳ ಮಧ್ಯೆ ಇರುವ ಕಾಮನ್ ಮ್ಯಾನ್ ದಿವಾಕರ್ ಮೇಲೆ ಒಂದಷ್ಟು ಮಂದಿ ಸಹಾನುಭೂತಿ ಇಟ್ಟುಕೊಂಡಿದ್ದರು. ಆದರೀಗ ಅದೇ ದಿವಾಕರ್ ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂಬ ಭಾವವೊಂದು ವೀಕ್ಷಕರ ಮನಸ್ಸಿನಲ್ಲಿ ಕಾಡುತ್ತಿದೆ. ಇನ್ನೊಬ್ಬರ ಮಾತನ್ನು ಕೇಳುವ ತಾಳ್ಮೆ ದಿವಾಕರ್ ಗೆ ಇರಬೇಕು ಎಂಬುದು ಯೋಗೀಶ್ ಶೆಟ್ಟಿ ಅವರ ಅಭಿಪ್ರಾಯ. ದಿವಾಕರ್ ಕುರಿತು ಅವರ ಅಭಿಪ್ರಾಯ ಇಲ್ಲಿದೆ ನೋಡಿ.




ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್: ಅಶಿತಾ ಔಟ್! ಮುಂದಿನವರು ಯಾರು?