Select Your Language

Notifications

webdunia
webdunia
webdunia
webdunia

ಈ ದಿನವನ್ನು ತೆಲುಗಿನ ಹೆಮ್ಮೆ ದಿನವೆಂದ ಮೆಗಾಸ್ಟಾರ್ ಚಿರಂಜೀವಿ

ಈ ದಿನವನ್ನು ತೆಲುಗಿನ ಹೆಮ್ಮೆ ದಿನವೆಂದ ಮೆಗಾಸ್ಟಾರ್ ಚಿರಂಜೀವಿ
ಹೈದರಾಬಾದ್ , ಸೋಮವಾರ, 26 ಏಪ್ರಿಲ್ 2021 (13:17 IST)
ಹೈದರಾಬಾದ್ : ಏ.24ಅನ್ನು ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅವರು ತೆಲುಗಿನವರಿಗೆ ಅತಿಯಾದ ಹೆಮ್ಮೆಯನ್ನು ತಂದುಕೊಟ್ಟಂತಹ ದಿನವೆಂದು ಹೇಳಿದ್ದಾರೆ.

ಇದಕ್ಕೆ ಕಾರಣವೇನೆಂದರೆ ಈ ದಿನದಂದು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಆಂಧ್ರದ ಮೂಲದ ಎನ್.ವಿ.ರಮಣ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಈ ಬಗ್ಗೆ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ ಚಿರಂಜೀವಿ , ನ್ಯಾಯಮೂರ್ತಿಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. 40 ವರ್ಷಗಳ ಬಳಿಕ ಎನ್.ವಿ.ರಮಣ ಅವರು ತಮ್ಮ ವೃತ್ತಿ ಜೀವನದ ಉನ್ನತ ಹಂತಕ್ಕೆ  ತಲುಪಿದ್ದಾರೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ನಡುವೆಯೂ ಮಿಲನಾ ಬರ್ತ್ ಡೇ ಆಚರಿಸಿದ ಡಾರ್ಲಿಂಗ್ ಕೃಷ್ಣ