Webdunia - Bharat's app for daily news and videos

Install App

ನವರಾತ್ರಿ ವೇಳೆ ಅಮ್ಮನಿಗಾಗಿ ಚಪ್ಪಲಿ ಧರಿಸದೆ, ವ್ರತ ಮಾಡಿದ್ದ ಕಿಚ್ಚ ಸುದೀಪ್

Sampriya
ಭಾನುವಾರ, 20 ಅಕ್ಟೋಬರ್ 2024 (11:41 IST)
Photo Courtesy X
ಬೆಂಗಳೂರು: ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಚಾರ ತಿಳಿಯುತ್ತಿದ್ದ ಹಾಗೇ ಅಮ್ಮನನ್ನು ನೋಡಲು ಸುದೀಪ್ ಆಸ್ಪತ್ರೆಗೆ ನೋವಿನಲ್ಲೇ ಬಂದಿದ್ದಾರೆ.

ಈಚೆಗೆ ತಾಯಿಗೋಸ್ಕರ ಸುದೀಪ ವ್ರತ ಆಚರಿಸಿಕೊಂಡಿದ್ದರು. ಹೌದು ಬಿಗ್‌ಬಾಸ್‌ ಸೀಸನ್ ಮೊದಲ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಚಪ್ಪಲಿ ಹಾಕದೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು.  ಸಾಮಾನ್ಯವಾಗಿ ವೀಕೆಂಡ್‌ನಲ್ಲಿ ಸ್ಟೈಲಿಶ್ ಬಟ್ಟೆಯೊಂದಿಗೆ ಅದಕ್ಕೆ ಹೊಂದುವ ಚಪ್ಪಲಿ, ಶೂ ಧರಿಸಿ ವೇದಿಕೆ ಬರುತ್ತಿದ್ದರು.

ಆದರೆ ನವರಾತ್ರಿಯಂದು ಬಾರಿಗಾಲಲ್ಲೇ ವೀಕೆಂಡ್‌ ಶೂ ಅನ್ನು ಮುಗಿಸಿ, ಅಚ್ಚರಿ ಮೂಡಿಸಿದ್ದರು. ಇದಕ್ಕೆ ಕಾರಣ ಅವರ ಅಮ್ಮನೇ ಎಂದಿದ್ದರು.

ನವರಾತ್ರಿ ಹಿನ್ನೆಲೆ ಅಮ್ಮನಿಗಾಗಿ ವ್ರತ ಮಾಡಿದ ಸುದೀಪ್ ಅವರು ಕಾಲಿಗೆ ಚಪ್ಪಲಿ ಧರಿಸದೇ ಬರಿಗಾಲಲ್ಲಿ ವೇದಿಕೆಗೆ ಬಂದಿದ್ದರು. ಅದಲ್ಲದೆ ಅಮ್ಮನ ಮಾತಿನಂತೆ ಬೂದು ಬಣ್ಣದ ಡ್ರೆಸ್‌ನಲ್ಲಿ ಬಂದಿದ್ದರು. ಅದಲ್ಲದೆ ಅಮ್ಮ ಈಗ ಓಕೆನಾ ಎಂದು ಶೋ ಮೂಲಕನೇ ಕೇಳಿಕೊಂಡಿದ್ದರು.




ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಣಾ, ಪ್ರಿಯಾ ಆಚಾರ್ ಜೋಡಿಯಾ ಏಳುಮಲೆ ಸಿನಿಮಾದ ಮೊದಲ ಹಾಡು ರಿಲೀಸ್‌

ಪಾಳಯಂಕೊಟ್ಟೈನಲ್ಲಿ ಐಟಿ ಉದ್ಯೋಗಿಯ ಮರ್ಯಾದಾ ಹತ್ಯೆ ಆಘಾತಕಾರಿ: ಕಮಲ್ ಹಾಸನ್

ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ, ಪ್ರಥಮ್ ದೂರು ಬೆನ್ನಲ್ಲೇ ಎಸ್‌ ನಾರಾಯಣ ಕಮಿಷನರ್‌ ದೂರು

ಬಿಗ್ ಬಾಸ್ ಪ್ರಥಮ್ ಟ್ರೋಲ್: ಉಪವಾಸವಿದ್ರೂ ಇಷ್ಟು ಎನರ್ಜಿ ಇರುತ್ತಾ

ನಟ ಪ್ರಥಮ್‌ಗೆ ದರ್ಶನ್ ಫ್ಯಾನ್ಸ್‌ಯಿಂದ ಜೀವಬೆದರಿಕೆ: ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ

ಮುಂದಿನ ಸುದ್ದಿ
Show comments