ನಟ ಶ್ರೀಮುರಳಿ ಗುಣವನ್ನು ಒಂದೇ ವಾಕ್ಯದಲ್ಲಿ ಹೇಳಿದ ಜಗ್ಗೇಶ್

Webdunia
ಗುರುವಾರ, 17 ಡಿಸೆಂಬರ್ 2020 (10:21 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಇಂದು ಜನ್ಮದಿನದ ಸಂಭ್ರಮ. ಅವರಿಗೆ ಶುಭ ಕೋರಿರುವ ನವರಸನಾಯಕ ಜಗ್ಗೇಶ್ ಮುರಳಿ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಿದ್ದಾರೆ.


‘ನಾನು, ಪುನೀತ್ ನಂತೆ ಶ್ರೀಮುರಳಿ ಕೂಡಾ 17 ನೇ ತಾರೀಖಿಗೆ ಹುಟ್ಟಿದವ. 1 ಪ್ಲಸ್ 7 ಎಂದರೆ 8 ಕರಾಬು ಸಂಖ್ಯೆ. ನಾವು ಯಾರಿಗೂ ಅರ್ಥವಾಗಲ್ಲ ,ತಲೆಬಾಗಲ್ಲ, ಗೆಲ್ಲದೆ ಹಿಂದಿರುಗೋಲ್ಲ, ಅಹಂಕಾರ ಪಡಲ್ಲ, ಶ್ರದ್ಧೆ ಭಕ್ತಿ, ಸ್ವಾಭಿಮಾನ ತ್ಯಾಗವಿಲ್ಲ. ಗೌರವಿಸಿದರೆ ಪಾದಪೂಜೆ ತಪ್ಪಲ್ಲ. ಅಣಕಿಸಿ ಅವಮಾನಿಸಿದರೆ ತಿರುಗಿಯೂ ನೋಡಲ್ಲ. ಸೋಲು ಮಟ್ಟಿ ಬೇಕಾದ್ದು ಪಡೆಯೋದು ನಿಲ್ಲಲ್ಲ. ಹುಟ್ಟು ಹಬ್ಬದ ಶುಭಾಶಯಗಳು’ ಎಂದು ನವರಸನಾಯಕ ಜಗ್ಗೇಶ್ ವಿಶ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮುಂದಿನ ಸುದ್ದಿ
Show comments