Webdunia - Bharat's app for daily news and videos

Install App

ಕನ್ನಡ ನಟಿಯರಿಗೆ ಮೇಣದ ಪ್ರತಿಮೆ ಗೌರವ ಯಾಕಿಲ್ಲ? ನಟಿ ಹರಿಪ್ರಿಯಾ ಆಕ್ಷೇಪ

Webdunia
ಗುರುವಾರ, 6 ಫೆಬ್ರವರಿ 2020 (09:59 IST)
ಬೆಂಗಳೂರು: ಮೇಡಮ್ ಟುಸ್ಸಾಡ್ ನಲ್ಲಿ ತೆಲುಗು ನಟಿ ಕಾಜಲ್ ಅಗರ್ವಾಲ್ ಮೇಣದ ತದ್ರೂಪಿ ಪ್ರತಿಮೆ ಅನಾವರಣಗೊಂಡ ಬಳಿಕ ನಟಿ ಹರಿಪ್ರಿಯಾ ಕನ್ನಡ ನಟಿಯರಿಗೆ ಗೌರವ ಸಿಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಹರಿಪ್ರಿಯಾ ಕನ್ನಡ ನಟ-ನಟಿಯರು ಸಾಧನೆ ಮಾಡಿದರೂ ಯಾಕೆ ಯಾರೂ ಗುರುತಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ಯುವ ಕಲಾವಿದರನ್ನು ಗುರುತಿಸಿ ಈ ರೀತಿ ಗೌರವಿಸುತ್ತಿರುವುದು ಸಂತೋಷದ ಸಂಗತಿ. ಆದರೆ ಇವರಿಗೆ ಯಾರಿಗೂ ಕನ್ನಡದ ಸಾಧಕರು ಯಾಕೆ ಕಣ್ಣಿಗೆ ಕಾಣುತ್ತಿಲ್ಲ? ನಮ್ಮಲ್ಲಿ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸರ್, ಶಂಕರ್ ನಾಗ್  ಸರ್, ಪಂಡರೀಬಾಯಿ ಮೇಡಂ, ಜಯಂತಿ ಮೇಡಂ, ಬಿ ಸರೋಜದೇವಿ ಮೇಡಂ, ಕಲ್ಪನಾ ಮೇಡಂ, ಮಂಜುಳ ಮೇಡಂ ಹೀಗೆ ಪಟ್ಟಿ ಉದ್ದವಿದೆ. ಈ ಯುವ ಕಲಾವಿದರಿಗಿಂತಲೂ ಈ ಹಿರಿಯ ಕಲಾವಿದರಿಗೆ ಈ ಗೌರವ ಸಲ್ಲಬೇಕಲ್ಲವೇ? ಕನ್ನಡದ ಹಿರಿಯರನ್ನು ಯಾಕೆ ಅಲಕ್ಷಿಸಲಾಗುತ್ತಿದೆ? ನನ್ನ ಅಭಿಪ್ರಾಯ ನಿಮಗೂ ಸರಿಯೆನಿಸುತ್ತಿಲ್ಲವೇ?’ ಎಂದು ಹರಿಪ್ರಿಯಾ ಸುದೀರ್ಘವಾಗಿ ಬರೆದುಕೊಂಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹಲವು ಬೆಂಬಲ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments