Webdunia - Bharat's app for daily news and videos

Install App

ಹೋಟೆಲ್ ನಲ್ಲಿ ಬಾಂಬ್ ಇರುವುದಾಗಿ ಸುಳ್ಳು ಕರೆ; ಚೆನ್ನೈ ಮೂಲದ ನಟನ ಬಂಧನ

Webdunia
ಶುಕ್ರವಾರ, 28 ಆಗಸ್ಟ್ 2020 (13:48 IST)
ಚೆನ್ನೈ : ಹೋಟೆಲ್ ವೊಂದಕ್ಕೆ ಬಾಂಬ್ ಇಟ್ಟಿದ್ದಾರೆ ಎಂದು ಸುಳ್ಳು ಕರೆ ಮಾಡಿದ ನಟನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ ಮೂಲದ ಕೆನಡಿ ಜಾನ್ ಗಂಗಾಧರ್ ವೆಬ್ ಸರಣಿ ಹಾಗೂ ಕಿರು ಚಿತ್ರಗಳಲ್ಲಿ ನಟಿಸುತ್ತಿದ್ದ. ತೇನಾಂಪೇಟೆಯಲ್ಲಿನ ಐಶರಾಮಿ ಹೋಟೆಲ್ ಮ್ಯಾನೇಜರ್ ರೊಬ್ಬರು ವೆಬ್ ಸರಣಿಯನ್ನು ನಿರ್ಮಾಣ ಮಾಡುತ್ತಿದ್ದು ಇದರಲ್ಲಿ ಗಂಗಾಧರ್ ನಟಿಸುತ್ತಿದ್ದಾರಂತೆ. ಆದರೆ ಶೂಟಿಂಗ್ ಗೆಂದು ಬಂದ ಗಂಗಾಧರ್ ಶೂಟಿಂಗ್ ರದ್ದಾಗಿರುವುದು ತಿಳಿಯದೆ ಶೂಟಿಂಗ್ ಸ್ಥಳದಲ್ಲಿ ಕಾದಿದ್ದಾರೆ. ಆದರೆ ಕೊನೆಗೆ ಶೂಟಿಂಗ್ ರದ್ದಾಗಿರುವುದು ತಿಳಿದು ಕೋಪಗೊಂಡ ನಟ ನಿರ್ಮಾಪಕರ ಹೋಟೆಲ್ ನಲ್ಲಿ ಬಾಂಬ್ ಇರುವುದಾಗು ಸುಳ್ಳು ಕರೆ ಮಾಡಿದ್ದಾನೆ.

ಆಗ ಪೊಲೀಸರು ಶ್ವಾನಗಳೊಂದಿಗೆ ಬಂದು 1 ಗಂಟೆಗಳ ಕಾಲ ಬಾಂಬ್ ಗಾಗಿ ಹುಡುಕಾಡಿದ್ದಾರೆ. ಬಳಿಕ ಹುಸಿ ಕರೆ ಎಂದು ತಿಳಿದು ತನಿಖೆ ನಡೆಸಿ ನಟನನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments