Select Your Language

Notifications

webdunia
webdunia
webdunia
webdunia

ಮತ್ತೆ ರಾಜಕೀಯದಲ್ಲಿ ಸಕ್ರಿಯರಾದ ನಿರ್ದೇಶಕ ಸುಂದರ್ ಸಿ.

ಮತ್ತೆ ರಾಜಕೀಯದಲ್ಲಿ ಸಕ್ರಿಯರಾದ ನಿರ್ದೇಶಕ ಸುಂದರ್ ಸಿ.
ಚೆನ್ನೈ , ಗುರುವಾರ, 4 ಮಾರ್ಚ್ 2021 (13:21 IST)
ಚೆನ್ನೈ : ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆ ಏಪ್ರಿಲ್ 6ರಂದು ನಡೆಯಲಿದ್ದು, ಮೇ2ಕ್ಕೆ ಎಣಿಕೆ ಕಾರ್ಯ ನಡೆಯಲಿದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ತಯಾರಿ ನಡೆಸುತ್ತಿವೆ.

ಈ ನಡುವೆ ಇದೀಗ ನಿರ್ದೇಶಕ ಸುಂದರ್ ಸಿ ನಿನ್ನೆ ತಮಿಳುನಾಡು ಬಿಜೆಪಿ ನಾಯಕ ಎಲ್.ಮುರುಗನ್ ಅವರನ್ನು ಭೇಟಿಯಾಗಿದ್ದಾರೆ. ಹಾಗಾಗಿ ಅವರು ಪಕ್ಷಕ್ಕೆ ಸೇರುತ್ತಿದ್ದಾರೆ ಎಂಬ ವದಂತಿ ಕೇಳಿಬಂದಿದೆ.

ಹಲವು ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದ ಸುಂದರ್ ಪತ್ನಿ ಖುಷ್ಬೂ ಅವರು ಇತ್ತೀಚೆಗೆ ಬಿಜೆಪಿ ಸೇರಿಕೊಂಡು ರಾಷ್ಟ್ರಮಟ್ಟದ ವಕ್ತಾರರಾದರು. ಇದೀಗ ಪತಿ ಪತ್ನಿ ಸೇರಿ ಮುಂಬರುವ ಚುನಾವಣೆ ಎದುರಿಸಲು ಸಿದ್ದರಾಗುತ್ತಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಶ್ರುತಿ ಮತ್ತು ಹಜರಿಕಾ ಸಂಬಂಧಕ್ಕೆ ನಟ ಕಮಲ್ ಹಾಸನ್ ಒಪ್ಪಿಗೆ ನೀಡಿದ್ದಾರಾ..?