Select Your Language

Notifications

webdunia
webdunia
webdunia
webdunia

ರಜನೀಕಾಂತ್ ಕುರಿತಾದ ಈ ವಿಚಾರಕ್ಕೆ ವಿಷಾದ ವ್ಯಕ್ತಪಡಿಸಿದ ನಿರ್ದೇಶಕ ರಾಘವ ಲಾರೆನ್ಸ್

ರಜನೀಕಾಂತ್ ಕುರಿತಾದ ಈ ವಿಚಾರಕ್ಕೆ ವಿಷಾದ ವ್ಯಕ್ತಪಡಿಸಿದ ನಿರ್ದೇಶಕ ರಾಘವ ಲಾರೆನ್ಸ್
ಚೆನ್ನೈ , ಗುರುವಾರ, 14 ಜನವರಿ 2021 (12:52 IST)
ಚೆನ್ನೈ : ರಜನೀಕಾಂತ್ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ರಾಜಕೀಯದಿಂದ ದೂರ ಸರಿದಿದ್ದಾರೆ, ಈ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಅದೇರೀತಿ ರಜನೀಕಾಂತ್ ಅಭಿಮಾನಿ ನಿರ್ದೇಶಕ, ನಟ ರಾಘವ್ ಲಾರೆನ್ಸ್ ಅವರು ನಿರಾಶೆಗೊಂಡಿದ್ದಾರೆ.

ರಜನೀಕಾಂತ್ ರಾಜಕೀಯಕ್ಕೆ ಬರಬೇಕೆಂದು ಅಭಿಮಾನಿಗಳು ಒತ್ತಡ ಹೇರಿದ್ದಾರೆ ಅಷ್ಟು ಮಾತ್ರವಲ್ಲದೇ  ಪ್ರತಿಭಟನೆ ಕೂಡ ಮಾಡಿದ್ದಾರೆ. ಆದರೆ ರಾಘವ್ ಲಾರೆನ್ಸ್ ಅವರು ಇತ್ತೀಚೆಗೆ ಟ್ವೀಟರ್ ನಲ್ಲಿ ಈ ಬಗ್ಗೆ ಸುದೀರ್ಘ ಟಿಪ್ಪಣಿ ಬಿಡುಗಡೆ ಮಾಡಿದ್ದಾರೆ.

ರಜನೀಕಾಂತ್ ಅವರು ತಮ್ಮ ನಿರ್ಧಾರ ಬದಲಿಸಿ ರಾಜಕೀಯಕ್ಕೆ ಬರಲು ಕೆಲವರು ಒತ್ತಡ ಹೇರುತ್ತಿದ್ದಾರೆ. ರಜನಿ ಸರ್ ರಾಜಕೀಯಕ್ಕೆ ಬರಲಿಲ್ಲ ಎಂದು ನನಗೆ ವಿಷಾದವಿದೆ. ಆದರೆ ಅವರು ಬೇರೆ ಯಾವ ಕಾರಣ ನೀಡಿದರೆ ಅವರ ನಿರ್ಧಾರ ಬದಲಿಸುವಂತೆ ಕೇಳುತ್ತಿದ್ದೆ. ಆದರೆ ಅವರು ಅನಾರೋಗ್ಯದ ಕಾರಣ ನೀಡಿದ್ದರಿಂದ ರಾಜಕೀಯಕ್ಕೆ ಬಂದರೆ ಒತ್ತಡದಿಂದ ಆರೋಗ್ಯ ಕೆಡಬಹುದು. ಹಾಗಾಗಿ ನನಗೆ ಅವರ ಆರೋಗ್ಯ ಮುಖ್ಯ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಗೂ ಮುನ್ನ ಮಾಸ್ಟರ್ ಚಿತ್ರದ ಕಥೆ ಸೋರಿಕೆ ಮಾಡಿದ್ದು ಯಾರು ಗೊತ್ತಾ?