Select Your Language

Notifications

webdunia
webdunia
webdunia
webdunia

ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಟೈಟಲ್ ವಿವಾದಕ್ಕೆ ನಿರ್ದೇಶಕರ ಸ್ಪಷ್ಟನೆ

ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಟೈಟಲ್ ವಿವಾದಕ್ಕೆ ನಿರ್ದೇಶಕರ ಸ್ಪಷ್ಟನೆ
ಬೆಂಗಳೂರು , ಸೋಮವಾರ, 24 ಜನವರಿ 2022 (08:35 IST)
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಅಭಿನಯಿಸಲಿರುವ ಹೊಸ ಸಿನಿಮಾ ‘ಯದುವೀರ’ ಟೈಟಲ್ ಮೊನ್ನೆ ಲಾಂಚ್ ಆಗಿತ್ತು.

ಈ ಹೆಸರು ಕೇಳಿದ ತಕ್ಷಣ ಮೈಸೂರಿನ ರಾಜ ಯದುವೀರ್ ಹೆಸರು ನೆನೆಪಿಗೆ ಬರುವುದು ಸಹಜ. ಹಾಗಿದ್ದರೆ ಈ ಸಿನಿಮಾ ಮೈಸೂರು ಅರಸರ ಕುರಿತಾಗಿ ಇದೆಯಾ ಎಂಬ ಅನುಮಾನಗಳು ಅಭಿಮಾನಿಗಳಲ್ಲಿತ್ತು. ಇದಕ್ಕೀಗ ನಿರ್ದೇಶಕ ಮಂಜು ಅಥರ್ವ ತೆರೆ ಎಳೆದಿದ್ದಾರೆ.

ಸಿನಿಮಾ ಟೈಟಲ್ ಗೂ ಮೈಸೂರು ಅರಸರಿಗೂ ಸಂಬಂಧವಿಲ್ಲ. ಆದರೆ ಸಿನಿಮಾ ನೋಡಿದ ಮೇಲೆ ನಿಮಗೆ ಆ ಟೈಟಲ್ ಯಾಕಿಟ್ಟಿದ್ದೇವೆ ಎಂಬುದು ಗೊತ್ತಾಗಲಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿಗೆ ಕಿರುಕುಳ ಕೇಸ್: ಕ್ರೈಂ ಬ್ರ್ಯಾಂಚ್ ಎದುರು ವಿಚಾರಣೆಗೆ ಹಾಜರಾದ ನಟ ದಿಲೀಪ್