Select Your Language

Notifications

webdunia
webdunia
webdunia
webdunia

ಧನುಷ್ ‘ಕರ್ಣನ್’ ಚಿತ್ರದ ಈ ಸಾಂಗ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ. ಕಾರಣವೇನು ಗೊತ್ತಾ?

ಧನುಷ್ ‘ಕರ್ಣನ್’ ಚಿತ್ರದ ಈ ಸಾಂಗ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ. ಕಾರಣವೇನು ಗೊತ್ತಾ?
ಚೆನ್ನೈ , ಶುಕ್ರವಾರ, 26 ಮಾರ್ಚ್ 2021 (11:06 IST)
ಚೆನ್ನೈ : ನಟ ಧನುಷ್ ಮುಂಬರುವ ಚಿತ್ರ , ಮಾರಿ ಸೆಲ್ವರಾಜ್ ನಿರ್ದೇಶನದ ‘ಕರ್ಣನ್’ ಅವರ  ಹಿಟ್ ಸಾಂಗ್ ‘ಪಂಡರತಿ ಪುರಾಣಂ’ ವಿರುದ್ಧ ಮಧುರೈ ನ ವ್ಯಕ್ತಿಯೊಬ್ಬರು ಮಧುರೈ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಚಿತ್ರ ನಿರ್ಮಾಪಕರು, ಸೆನ್ಸಾರ್ ಬೋರ್ಡ್ ಮತ್ತು ಯುಟ್ಯೂಬ್ ವಿರುದ್ಧ ಕಾನೂನು ಕ್ರಮ ಕೈಗೊಳ‍್ಳಲಾಗಿದೆ. ಹಾಗೇ ಈ ಹಾಡು ರಾಜ್ಯದ ಸಮುದಾಯಗಳನ್ನು ಅವಮಾನಿಸುತ್ತಿದೆ. ಹಾಗಾಗಿ ಈ ಹಾಡನ್ನು ತೆಗೆದುಹಾಕುವಂತೆ ಅರ್ಜಿದಾರರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.  

ಹಾಗಾಗಿ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಈ ಹಾಡನ್ನು ಈಗ ಮಂಜುನಾಥ ಪುರಾಣ ಎಂದು ಬದಲಾಯಿಸಲಾಗಿದ್ದು, ಹಿಂದಿನ ಹೆಸರನ್ನು ಶೀಘ್ರದಲ್ಲಿಯೇ ಯುಟ್ಯೂಬ್ ನಿಂದ ತೆಗೆದುಹಾಕಲಾಗುವುದು  ಎಂದು ನಿರ್ದೇಶಕರು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಒಂದಾಗಲಿದೆ ಸೂರ್ಯ-ಕಾರ್ತಿ ಜೋಡಿ