Select Your Language

Notifications

webdunia
webdunia
webdunia
webdunia

ಇಂದು ದಿನಪೂರ್ತಿ ರೈತರ ಜೊತೆ ಕಳೆಯಲಿದ್ದಾರೆ ಡಿ ಬಾಸ್ ದರ್ಶನ್

ಇಂದು ದಿನಪೂರ್ತಿ ರೈತರ ಜೊತೆ ಕಳೆಯಲಿದ್ದಾರೆ ಡಿ ಬಾಸ್ ದರ್ಶನ್
ಬೆಂಗಳೂರು , ಭಾನುವಾರ, 14 ನವೆಂಬರ್ 2021 (09:18 IST)
ಬೆಂಗಳೂರು: ಕೃಷಿ ಇಲಾಖೆ ರಾಯಭಾರಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಇಡೀ ದಿನ ರೈತರ ಜೊತೆ ಕಾಲ ಕಳೆಯಲಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್ ಜನ್ಮ ದಿನ ಪ್ರಯುಕ್ತ ಅವರ ತವರೂರು ಹೀರೇಕೇರೂರಿನಲ್ಲಿ ರೈತರೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವರ ಜೊತೆಗೆ ದರ್ಶನ್‍ ಕೂಡಾ ಇಡೀ ದಿನ ರೈತರ ಜೊತೆ ಕಾಲ ಕಳೆಯಲಿದ್ದಾರೆ. ಕೃಷಿ, ಪಶು ಸಂಗೋಪನೆ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ದರ್ಶನ್ ಇಲ್ಲಿ ರೈತರೊಂದಿಗೆ ಬೆರೆಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಯನ್ ಖಾನ್ ರಕ್ಷಣೆಗೆ ಅಂಗರಕ್ಷಕರ ಕ್ಯೂ!