Select Your Language

Notifications

webdunia
webdunia
webdunia
webdunia

ಸಚಿವ ಬಿಸಿ ಪಾಟೀಲ್ ರನ್ನು ಭೇಟಿಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಸಚಿವ ಬಿಸಿ ಪಾಟೀಲ್ ರನ್ನು ಭೇಟಿಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಬೆಂಗಳೂರು , ಭಾನುವಾರ, 8 ನವೆಂಬರ್ 2020 (11:11 IST)
ಬೆಂಗಳೂರು: ಇತ್ತೀಚೆಗಷ್ಟೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಸಚಿವ ಬಿಸಿ ಪಾಟೀಲ್ ರನ್ನು ಭೇಟಿ ಮಾಡಿದ್ದು ಸುದ್ದಿಯಾಗಿದೆ.


ಬಿಸಿ ಪಾಟೀಲ್ ನಿವಾಸದಲ್ಲಿ ಈ ಭೇಟಿ ನಡೆದಿದೆ. ಆದರೆ ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು ಎನ್ನಲಾಗಿದೆ. ಬಿಸಿ ಪಾಟೀಲ್ ಕೂಡಾ ಸಿನಿಮಾ ಹಿನ್ನಲೆಯಿಂದ ಬಂದವರೇ. ಹೀಗಾಗಿ ಅದೇ ಸ್ನೇಹದಿಂದ ಇಬ್ಬರೂ ದಿಗ್ಗಜರು ಭೇಟಿಯಾಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ದುಬಾರಿ’ ಧ್ರುವ ಸರ್ಜಾಗೆ ಜೊತೆಯಾದ ಚಂದನ್ ಶೆಟ್ಟಿ