Select Your Language

Notifications

webdunia
webdunia
webdunia
webdunia

ನಮ್ಮ ಕುಡ್ಲದಲ್ಲಿ ಡಿ ಬಾಸ್ ದರ್ಶನ್

ನಮ್ಮ ಕುಡ್ಲದಲ್ಲಿ ಡಿ ಬಾಸ್ ದರ್ಶನ್
ಮಂಗಳೂರು , ಸೋಮವಾರ, 22 ನವೆಂಬರ್ 2021 (10:47 IST)
ಮಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಡಲತಡಿ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಜಮಾಯಿಸಿದ್ದರು.

ವೈಯಕ್ತಿಕ ಕೆಲಸಕ್ಕೆ ಮಂಗಳೂರಿಗೆ ಭೇಟಿ ನೀಡಿದ ದರ್ಶನ್ ರನ್ನು ನೋಡಲು ನೂರಾರು ಜನ ಸೇರಿದ್ದಾರೆ. ಈ ವೇಳೆ ಎಲ್ಲರತ್ತ ಕೈ ಬೀಸಿ ದರ್ಶನ್ ಕಾರಿನಲ್ಲಿ ತೆರಳಿದರು.

ಕ್ರಾಂತಿ ಸಿನಿಮಾ ಶೂಟಿಂಗ್ ತಯಾರಿಯಲ್ಲಿರುವ ದರ್ಶನ್ ಅದಕ್ಕಾಗಿ ವರ್ಕೌಟ್ ಮಾಡುತ್ತಿದ್ದಾರೆ. ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾದ ಮುಹೂರ್ತ ಈಗಾಗಲೇ ನಡೆದಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲೂ ನಿರೀಕ್ಷೆ ಹೆಚ್ಚಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಅಭಿಮಾನಿಗಳಿಗೆ ಗುಡ್ ನ್ಯೂಸ್!