Select Your Language

Notifications

webdunia
webdunia
webdunia
webdunia

ಕನ್ನಡ ಸಿನಿ ನಿರ್ಮಾಪಕರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ ಯಡಿಯೂರಪ್ಪ

ಕನ್ನಡ ಸಿನಿ ನಿರ್ಮಾಪಕರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ ಯಡಿಯೂರಪ್ಪ
ಬೆಂಗಳೂರು , ಮಂಗಳವಾರ, 24 ನವೆಂಬರ್ 2020 (09:39 IST)
ಬೆಂಗಳೂರು: ಸ್ಯಾಂಡಲ್ ವುಡ್ ನಿರ್ಮಾಪಕರ ಸಂಘಕ್ಕೆ ಇಂದು ಪ್ರತ್ಯೇಕ ಕಟ್ಟಡವೊಂದು ನಿರ್ಮಾಣವಾಗಲಿದೆ. ಇದರ ಶಂಕು ಸ್ಥಾಪನೆಗೆ ಸ್ವತಃ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.


ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆ ಕಾರ್ಯಕ್ರಮ ಡಿಸೆಂಬರ್ 10 ರಂದು ನಡೆಯಲಿದೆ. ಈ ಸಮಾರಂಭಕ್ಕೆ ಸಿಎಂ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಗಳ ಸಂಘದ ಸದಸ್ಯರು ಹಾಗೂ ನಟಿ, ಬಿಜೆಪಿ ನಾಯಕಿ ತಾರಾ ಅನುರಾಧ ನೇತೃತ್ವದ ನಿಯೋಗ ಖುದ್ದು ಆಹ್ವಾನ ನೀಡಿದೆ. ಸಿಎಂ ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಒಪ್ಪಿದ್ದಾರೆ. 85 ವರ್ಷಗಳ ಇತಿಹಾಸದಲ್ಲೇ ನಿರ್ಮಾಪಕರಿಗೇ ಎಂದು ಪ್ರತ್ಯೇಕ ಕಟ್ಟಡವಿರಲಿಲ್ಲ. ಇದೀಗ ಆ ಕನಸು ನನಸಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀವಿಲ್ಲದ ಎರಡು ವರ್ಷ! ರೆಬಲ್ ಸ್ಟಾರ್ ಅಂಬರೀಶ್ ಬಗ್ಗೆ ಪತ್ನಿ ಸುಮಲತಾ ಸುದೀರ್ಘ ಬರಹ