Select Your Language

Notifications

webdunia
webdunia
webdunia
webdunia

ಆದಿಪುರುಷ್ ಚಿತ್ರತಂಡದ ಮೇಲೆ ಕೇಸ್: ಪ್ರಭಾಸ್, ಸೈಫ್ ಅಲಿ ಖಾನ್ ಗೆ ಸಂಕಷ್ಟ

ಆದಿಪುರುಷ್ ಚಿತ್ರತಂಡದ ಮೇಲೆ ಕೇಸ್: ಪ್ರಭಾಸ್, ಸೈಫ್ ಅಲಿ ಖಾನ್ ಗೆ ಸಂಕಷ್ಟ
ಮುಂಬೈ , ಗುರುವಾರ, 13 ಅಕ್ಟೋಬರ್ 2022 (09:30 IST)
ಮುಂಬೈ: ರಾಮಾಯಣದ ಕತೆ ಆಧರಿಸಿ ಸಿನಿಮಾ ಮಾಡಲು ಹೊರಟಿರುವ ಆದಿಪುರುಷ್ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.
 

ಧಾರ್ಮಿಕ ಕತೆಗಳಿಗೆ ಸಂಬಂಧಿಸಿದ ಸಿನಿಮಾ ಮಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಆದಿಪುರುಷ್ ಸಿನಿಮಾದ ಟೀಸರ್ ನಲ್ಲಿ ರಾಮ, ರಾವಣರ ಪಾತ್ರವನ್ನು ತೋರಿಸಿದ ರೀತಿ ನಗೆಪಾಟಲಿಗೀಡಾಗಿತ್ತು.

ಇದೇ ಕಾರಣಕ್ಕೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಆದಿಪುರುಷ್ ಸಿನಿಮಾದಲ್ಲಿ ರಾಮಾಯಣದ ಪಾತ್ರಗಳನ್ನು ತಪ್ಪಾಗಿ ತೋರಿಸಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ನಾಯಕ ಪ್ರಭಾಸ್, ರಾವಣ ಪಾತ್ರಧಾರಿ ಸೈಫ್ ಅಲಿ ಖಾನ್, ನಿರ್ದೇಶಕ ಓಂ ರಾವತ್ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ 16 ಕೋಟಿ! ಕಾಂತಾರ ಗಳಿಕೆ ಮಾತ್ರ ಇಷ್ಟು!