Webdunia - Bharat's app for daily news and videos

Install App

ಬಿಗ್ ಬಾಸ್ ಕನ್ನಡ 9: ‘ಗೊಂಬೆ’ ನೇಹಾ ಮಾತಿನಿಂದ ಮಯೂರಿ ಕಣ್ಣೀರು!

Webdunia
ಮಂಗಳವಾರ, 27 ಸೆಪ್ಟಂಬರ್ 2022 (16:24 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಅತೀ ಹೆಚ್ಚು ಕಿತ್ತಾಟಗಾಳಗಿರುವುದು ಬಹುಶಃ ಊಟದ ಮನೆ ವಿಚಾರಕ್ಕೆ ಇರಬಹುದು. 9 ನೇ ಸೀಸನ್ ನಲ್ಲೂ ಊಟದ ವಿಚಾರಕ್ಕೆ ನೇಹಾ ಮತ್ತು ಮಯೂರಿ ನಡುವೆ ಮಾತುಗಳಾಗಿವೆ.

ನೇಹಾ ಹೇಳಿದ ಮಾತು ಮಯೂರಿಗೆ ನೋವು ತಂದಿದ್ದು, ತನ್ನ ಆಪ್ತರ ಬಳಿ ಈ ವಿಚಾರ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಮಯೂರಿ ಮೊದಲು ತಿಂದು ಎಲ್ಲರೂ ತಿಂದ ಮೇಲೆ ಮಿಕ್ಕಿದ್ದನ್ನು ತಿಂದು ಹಾಯಾಗಿರ್ತಾರೆ ಎನ್ನುವ ರೀತಿಯಲ್ಲಿ ನೇಹಾ ಮಾತಾಡಿದ್ದು, ಮಯೂರಿಗೆ ನೋವು ತರಿಸಿದೆ.

ಇದೇ ಕಾರಣಕ್ಕೆ ಮಯೂರಿ ಕಣ್ಣೀರು ಹಾಕಿದ್ದು, ಎಲ್ಲರ ಊಟ ಆದ ಮೇಲೆ ಕೊನೆಯಲ್ಲಿ ತಿಂದರೆ ಮಾತ್ರ ಒಳ್ಳೆಯವರಾ? ನಾನು ಇಲ್ಲಿ ರಿಲೇಷನ್ ಶಿಪ್ ಮಾಡಲು ಬಂದಿಲ್ಲ. ಎಲ್ಲರ ಹಾಗೇ ಆಡಲು ಬಂದಿದ್ದೇನೆ ಎಂದು ಕಣ‍್ಣೀರು ಹಾಕಿದ್ದಾರೆ. ಇದಕ್ಕೆ ನೇಹಾ ಕೂಡಾ ತನ್ನ ಗೆಳತಿ ಅನುಪಮಾ ಜೊತೆ ಅವರಿಗೆ ನೋವಾಗಬೇಕು ಎಂದು ನಾನು ಈ ಮಾತು ಹೇಳಿಲ್ಲ ಎಂದಿದ್ದಾರೆ. ಅಂತೂ ಊಟದ ವಿಚಾರಕ್ಕೆ ಎರಡೇ ದಿನಕ್ಕೆ ಮನೆಯಲ್ಲಿ ವಾರ್ ಶುರುವಾಗಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments