Select Your Language

Notifications

webdunia
webdunia
webdunia
webdunia

ಆಂಜನೇಯನ ತೋರಿಸಲಾಗದ ಬೇಸರದಲ್ಲಿ ನಟ ಅರ್ಜುನ್ ಸರ್ಜಾ

ಆಂಜನೇಯನ ತೋರಿಸಲಾಗದ ಬೇಸರದಲ್ಲಿ ನಟ ಅರ್ಜುನ್ ಸರ್ಜಾ
ಬೆಂಗಳೂರು , ಮಂಗಳವಾರ, 29 ಜೂನ್ 2021 (14:53 IST)
ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಕುಟುಂಬ ವತಿಯಿಂದ ಚೆನ್ನೈನಲ್ಲಿ ಆಂಜನೇಯ ಸ್ವಾಮಿ ದೇವಾಲಯವೊಂದನ್ನು ಕಟ್ಟಿಸಿದ್ದಾರೆ.


ಈ ದೇವಾಲಯದ ಕುಂಭಾಭಿಷೇಕಕ್ಕೆ ಕನ್ನಡ ನಾಡಿನ ಅಭಿಮಾನಿಗಳನ್ನೂ ಕರೆದು ದೊಡ್ಡದಾಗಿ ಆರಂಭೋತ್ಸವ ಮಾಡಬೇಕೆಂಬುದು ಅವರ ಬಯಕೆಯಾಗಿತ್ತಂತೆ. ಆದರೆ ಕೊರೋನಾ ಕಾರಣದಿಂದ ಅದು ಸಾಧ‍್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಾಗಿದ್ದರೂ ಜುಲೈ 1 ಮತ್ತು 2 ರಂದು ನಡೆಯುವ ಕಾರ್ಯಕ್ರಮವನ್ನು ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರ  ವೀಕ್ಷಿಸಿ ತಮ್ಮನ್ನು ಹರಸಬೇಕೆಂದು ಅರ್ಜುನ್ ಸರ್ಜಾ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೋವಿನಲ್ಲಿರುವಾಗ ಸಂಭ್ರಮಿಸುವುದು ಸರಿಯಲ್ಲ: ಗೋಲ್ಡನ್ ಸ್ಟಾರ್ ಗಣೇಶ್