Select Your Language

Notifications

webdunia
webdunia
webdunia
webdunia

ಅಲ್ಲು ಅರ್ಜುನ್ ವೃತ್ತಿ ಜೀವನದ ಹೆಗ್ಗುರುತು ಈ ಚಿತ್ರವಂತೆ

ಅಲ್ಲು ಅರ್ಜುನ್ ವೃತ್ತಿ ಜೀವನದ ಹೆಗ್ಗುರುತು ಈ ಚಿತ್ರವಂತೆ
ಹೈದರಾಬಾದ್ , ಶನಿವಾರ, 24 ಏಪ್ರಿಲ್ 2021 (14:47 IST)
ಹೈದರಾಬಾದ್ : ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು 22 ಏಪ್ರಿಲ್ 2016ರಲ್ಲಿ ಬಿಡುಗಡೆಯಾದ ತಮ್ಮ ಚಿತ್ರವೊಂದರ ಬಗ್ಗೆ ಮೆಲುಕು ಹಾಕಿದ್ದು, ಈ ಚಿತ್ರ ನನ್ನ ವೃತ್ತಿ ಜೀವನದ  ಹೆಗ್ಗುರುತು ಎಂದು ಹೇಳಿದ್ದಾರೆ.

‘ಸರೈನೊಡು’ ಚಿತ್ರ 22 ಏಪ್ರಿಲ್ 2016ರಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಾಸ್ಟರ್ ಆಗಿತ್ತು. ಈ ಚಿತ್ರ ಬಿಡುಗಡೆಯಾಗಿ 5 ವರ್ಷಗಳು ಕಳೆದಿದೆ. ಇದೀಗ ಈ ಚಿತ್ರದ ಬಗ್ಗೆ ನೆನಪು ಮಾಡಿಕೊಂಡ ನಟ ಅಲ್ಲು ಅರ್ಜುನ್ ಚಿತ್ರದ ನಿರ್ದೇಶಕ ಬೋಯಪತಿ ಶ್ರೀನು ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಬೇಸಿಗೆಯಲ್ಲಿ ಹಿಟ್ ಆದ ಈ ಚಿತ್ರದಲ್ಲಿ ಮುಖ್ಯಮಂತ್ರಿ ಮಗನ ಪಾತ್ರದಲ್ಲಿ ಅದಿ ನಟಿಸಿದ್ದರು. ಮತ್ತು ಜಯಪ್ರಕಾಶ್ ಐಎಎಸ್ ಅಧಿಕಾರಿಯಾಗಿ ನಟಿಸಿದ್ದರೆ ಶ್ರೀಕಾಂತ್ ನಟನ ಸೋದರ ಮಾವನಾಗಿ ನಟಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

11ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾದ ಲೋಕೇಶ್ ಕುಮಾರ್ ‘ಎನ್ 4’ ಚಿತ್ರ