Select Your Language

Notifications

webdunia
webdunia
webdunia
webdunia

ಈ ವಿಚಾರದ ಬಗ್ಗೆ ಕೇಳಿದ್ದಕ್ಕೆ ಕಿಡಿಕಾರಿದ ನಟಿ ವರಲಕ್ಷ್ಮಿ ಶರತ್ ಕುಮಾರ್

ಈ ವಿಚಾರದ ಬಗ್ಗೆ ಕೇಳಿದ್ದಕ್ಕೆ ಕಿಡಿಕಾರಿದ ನಟಿ ವರಲಕ್ಷ್ಮಿ ಶರತ್ ಕುಮಾರ್
ಚೆನ್ನೈ , ಸೋಮವಾರ, 8 ಮಾರ್ಚ್ 2021 (12:08 IST)
ಚೆನ್ನೈ : ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ‘ಕ್ರಾಕ್’ ಮತ್ತು ‘ನಾಂದಿ’ ಚಿತ್ರದಲ್ಲಿ ನಟಿಸಿದ ಬಹುಭಾಷಾ ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇಂತ ಖ್ಯಾತ ನಟಿ ಮದುವೆ ವಿಚಾರ ಕೇಳಿದರೆ ಕೋಪಿಸಿಕೊಳ್ಳುತ್ತಿದ್ದಾರಂತೆ.

ಮಕ್ಕಳಿಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಟಿ ವರಲಕ್ಷ್ಮಿಶರತ್ ಕುಮಾರ್ ಹಾಗೂ ಅವರ ತಾಯಿ ಅತಿಥಿಗಳಾಗಿ ಭಾಗವಹಿಸಿದ್ದರು.  ಆ ವೇಳೆ ಪತ್ರಕರ್ತರೊಬ್ಬರು ಮದುವೆ ವಿಚಾರ ಕೇಳಿದ್ದಕ್ಕೆ ಅವರ ಮೇಲೆ ಕಿಡಿದ್ದಾರೆ.
ಇದು ಮಹಿಳೆಯರ ಬಳಿ ಕೇಳುವಂತಹ ಕೊಳಕು ಪ್ರಶ್ನೆ. ಈ ರೀತಿ ಬೇರೆಯವರಿಗೆ ಎಂದಿಗೂ ಕೇಳಬೇಡಿ. ಪುರುಷರಂತೆ ಮಹಿಳೆಯರೂ ಸಹ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. ಮದುವೆಯಾಗುವ ಬಗ್ಗೆ ಕೇಳುವುದಿಲ್ಲ ಸರಿಯಲ್ಲ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲಿವುಡ್ ಎಂಟ್ರಿ ಕೊಡಲಿದ್ದಾರಂತೆ ನಟಿ ಕೃತಿ ಶೆಟ್ಟಿ