Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಕೇಸ್ : ಸತ್ಯ ನಮಗೆ ತಿಳಿದಿದೆ ಎಂದ ಹೀರೋ

ಸುಶಾಂತ ಸಿಂಗ್ ರಜಪೂತ್
ಮುಂಬೈ , ಭಾನುವಾರ, 4 ಅಕ್ಟೋಬರ್ 2020 (18:37 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಈ ನಡುವೆ ಏಮ್ಸ್ ವೈದ್ಯರ ತಂಡ ನೀಡಿರುವ ವರದಿಯಿಂದಾಗಿ ಬಾಲಿವುಡ್ ಹೀರೋ ಶೇಖರ್ ಸುಮನ್ ನಿರಾಸೆಗೊಂಡಿದ್ದಾರೆ.

ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕುರಿತು "ನಮ್ಮ ಹೃದಯದ ಹೃದಯದಲ್ಲಿ ನಮಗೆ ಸತ್ಯ ತಿಳಿದಿದೆ" ಎಂದು ಹೇಳಿದ್ದಾರೆ.

ಏಮ್ಸ್ ವರದಿ ನಕಾರಾತ್ಮಕವಾಗಿದೆ, ಇದು ಹೀಗೆ ಬರುತ್ತದೆ ಎಂದು ನನಗೆ ತಿಳಿದಿತ್ತು ಎಂದಿದ್ದಾರೆ.

ಸಿಬಿಐ ತನ್ನ ವರದಿಯನ್ನು ಸಲ್ಲಿಸುವುದಕ್ಕೆ ಸಿದ್ಧತೆ ನಡೆಸಿದ್ದು, ಇನ್ನೂ ಆಶಾಕಿರಣ ಉಳಿದಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸಂಜನಾ, ರಾಗಿಣಿಗೆ ಡಾನ್​ಗಳ ಲಿಂಕ್?