Select Your Language

Notifications

webdunia
webdunia
webdunia
webdunia

ಶ್ರೀಕರಂ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳುಹಿಸಿದ ನಟ ಶರ್ವಾನಂದ್

ಶ್ರೀಕರಂ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳುಹಿಸಿದ ನಟ ಶರ್ವಾನಂದ್
ಹೈದರಾಬಾದ್ , ಶನಿವಾರ, 29 ಮೇ 2021 (11:13 IST)
ಹೈದರಾಬಾದ್ : ಕೃಷಿ ಆಧರಿಸಿದ ಚಿತ್ರ ಶ್ರೀಕರಂನಲ್ಲಿ ನಟ ಶರ್ವಾನಂದ್ ಅವರು ನಟಿಸಿದ್ದಾರೆ. ಇದೀಗ ನಟ ಶರ್ವಾನಂದ್ ಅವರು ಶ್ರೀಕರಂ ಚಿತ್ರದ ನಿರ್ಮಾಪಕರ ವಿರುದ್ಧ ಲೀಗಲ್ ನೋಟಿಸ್ ಕಳುಹಿಸಿದ್ದಾರಂತೆ.

ಶ್ರೀಕರಂ ಚಿತ್ರದಲ್ಲಿ ನಟಿಸಿಲು ನಟ ಶರ್ವಾನಂದ್ ಅವರು ಒಪ್ಪಿದ ಸಂಬಾವನೆಯಲ್ಲಿ 2 ಕೋಟಿ ರೂ ಮಾತ್ರ ನೀಡಿದ್ದಾರಂತೆ. ಶ್ರೀಕರಂ ಚಿತ್ರ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದೆ. ಇದು ವಿಮರ್ಶಕರಿಂದ ಸಕರಾತ್ಮಕ ಪ್ರತಿಕ್ರಿಯೆ ಪಡೆದಿದ್ದರು, ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಗಿದೆ.

ಹೀಗಾಗಿ ನಿರ್ಮಾಪಕರು ನಟ ಶರ್ವಾನಂದ್ ಅವರಿಗೆ ಉಳಿದ ಸಂಭಾವನೆಯನ್ನು ನೀಡಲಿಲ್ಲವಂತೆ.  ಹೀಗಾಗಿ ನಟ ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಎಐಎಡಿಎಂಕೆ ಮಾಜಿ ಸಚಿವ ಮಣಿಕಂದನ್ ಮೇಲೆ ಮೋಸದ ಆರೋಪ ಮಾಡಿದ ನಟಿ ಶಾಂತಿನಿ