Webdunia - Bharat's app for daily news and videos

Install App

ಜ್ವಾಲಾಮುಖಿಯಂತೆ ಬರುವ ಫುಲ್ಜಾರ್‌ ಸೋಡಾ ಟ್ರೈ ಮಾಡಿದ ನಟ ಶರಣ್, ಹೇಳಿದ್ದೇನು, ಎಲ್ಲಿ ಸಿಗುತ್ತೇ ಗೊತ್ತಾ

Sampriya
ಶನಿವಾರ, 15 ಫೆಬ್ರವರಿ 2025 (17:50 IST)
Photo Courtesy X
ಕನ್ನಡದ ನಟ ಶರಣ್ ಅವರು ಮಂಗಳೂರಿಗೆ ಭೇಟಿ ನೀಡಿದಾಗಲೆಲ್ಲ ಅಲ್ಲಿನ ತಿನಿಸಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತಿರುತ್ತಾರೆ.

ಈಚೆಗೆ ಮಂಗಳೂರಿಗೆ ಭೇಟಿ ನೀಡಿದ ಶರಣ್ ಅವರು ಮಂಗಳೂರಿನ ಫೇಮಸ್ ಗೋಳಿಬಜೆಯನ್ನು ಸವಿಯದೆ ಹೀಗೇ ಇರುವುದು ಎಂದು ಬರೆದುಕೊಂಡಿದ್ದರು.

ಇದೀಗ ಮತ್ತೇ ಮಂಗಳೂರಿನ ಕಡೆ ಪ್ರಯಾಣ ಬೆಳೆಸಿರುವ ಶರಣ್ ಅವರು, ಧರ್ಮಸ್ಥಳ ಬಳಿ ಸಿಗುವ ಫುಲ್ಜಾರ್ ಸೋಡಾದ ಟೇಸ್ಟ್‌ಗೆ ಫಿದಾ ಆಗಿದ್ದಾರೆ.  ಈ ಫುಲ್ಜಾರ್ ಸೋಡಾವನ್ನು ಈ ಹಿಂದೆ ನಟಿ ರಚಿತಾ ರಾಮ್ ಅವರು ಕೂಡಾ ಕುಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Actor Vishal: ವೇದಿಕೆಯಲ್ಲಿ ಕುಸಿದು ಬಿದ್ದ ನಟ ವಿಶಾಲ್

Rakesh Poojari: ರಾಕೇಶ್ ಪೂಜಾರಿ ಸಾವು ಕಾಂತಾರ ಸಿನಿಮಾ ಮೇಲೆ ಅಪವಾದ

Rakesh Poojari: ಕಾಮಿಡಿ ಕಿಲಾಡಿಗಳು ರಾಕೇಶ್ ಪೂಜಾರಿ ಸಾವು

Operation Sindoor ಬಗ್ಗೆ ಮೌನ ಕದನ ವಿರಾಮಕ್ಕೆ ಖುಷಿ: ಸಲ್ಮಾನ್ ಖಾನ್ ವರಸೆಗೆ ಆಕ್ರೋಶ

Vasuki Vaibhav: ತಾಯಂದಿರ ದಿನವೇ ಗುಡ್ ನ್ಯೂಸ್ ಹಂಚಿಕೊಂಡ ವಾಸುಕಿ ವೈಭವ್

ಮುಂದಿನ ಸುದ್ದಿ
Show comments