Select Your Language

Notifications

webdunia
webdunia
webdunia
webdunia

ಹರಿಹರ ವೀರ ಮಲ್ಲು ಚಿತ್ರದ ಚಿತ್ರೀಕರಣದ ವೇಳೆ ಅಪಘಾತ; ಗಂಭೀರವಾಗಿ ಗಾಯಗೊಂಡ ಆದಿತ್ಯ ಮೆನನ್

ಹರಿಹರ ವೀರ ಮಲ್ಲು ಚಿತ್ರದ ಚಿತ್ರೀಕರಣದ ವೇಳೆ ಅಪಘಾತ; ಗಂಭೀರವಾಗಿ ಗಾಯಗೊಂಡ ಆದಿತ್ಯ ಮೆನನ್
ಹೈದರಾಬಾದ್ , ಬುಧವಾರ, 31 ಮಾರ್ಚ್ 2021 (11:59 IST)
ಹೈದರಾಬಾದ್ : ತೆಲುಗು ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಜನಪ್ರಿಯ ನಟ ಆದಿತ್ಯ ಮೆನನ್ ಅವರು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಹರಿಹರ ವೀರ ಮಲ್ಲು ಚಿತ್ರದ ಸೆಟ್ ನಲ್ಲಿ ಅಪಘಾತಕ್ಕೊಳಗಾಗಿದ್ದಾರೆ.

ನಿರ್ದೇಶಕ ಕ್ರಿಶ್ ನಿರ್ದೇಶನದ ಹರಿಹರ ವೀರ ಮಲ್ಲು ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರೀಕರಣದ ವೇಳೆ ಆದಿತ್ಯ ಮೆನನ್ ಅವರು ಕುದುರೆ ಮೇಲಿಂದ್ದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.

ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು, ಇದೀಗ ಅವರನ್ನು ಚೆನ್ನೈ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ‍್ಳುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಕೇಸ್ ನಲ್ಲಿ ನಟ ಅಜಾಜ್ ಖಾನ್ ರನ್ನು ಬಂಧಿಸಿದ ಎನ್ ಸಿಬಿ