Select Your Language

Notifications

webdunia
webdunia
webdunia
webdunia

ಜಡೇಜಾ ಸ್ಥಾನ ತುಂಬುವುದು ಕಷ್ಟ ಎಂದ ಧೋನಿ

ಜಡೇಜಾ ಸ್ಥಾನ ತುಂಬುವುದು ಕಷ್ಟ ಎಂದ ಧೋನಿ
ಮುಂಬೈ , ಗುರುವಾರ, 12 ಮೇ 2022 (21:47 IST)
ಮುಂಬೈ: ಐಪಿಎಲ್ 2022 ರಲ್ಲಿ ಗಾಯಗೊಂಡು ಹೊರಬಿದ್ದಿರುವ ರವೀಂದ್ರ ಜಡೇಜಾ ಬಗ್ಗೆ ಸಿಎಸ್ ಕೆ ನಾಯಕ ಧೋನಿ ಪ್ರತಿಕ್ರಿಯಿಸಿದ್ದಾರೆ.

ಜಡೇಜಾ ಐಪಿಎಲ್ ನಿಂದ ಹೊರ ನಡೆಯಲು ಗಾಯ ನೆಪವಷ್ಟೇ. ನಾಯಕತ್ವ ಕಿತ್ತುಕೊಂಡಿದ್ದಕ್ಕೆ ಅವರು ಅಸಮಾಧಾನಗೊಂಡಿದ್ದರು ಎಂದು ವರದಿಗಳಾಗಿತ್ತು.

ಇದರ ಬೆನ್ನಲ್ಲೇ ಧೋನಿ, ಜಡೇಜಾ ಬಗ್ಗೆ ಮಾತನಾಡಿದ್ದು, ಜಡೇಜಾ ಸ್ಥಾನ ತುಂಬುವುದು ಕಷ್ಟ ಎಂದಿದ್ದಾರೆ. ಜಡೇಜಾರಂತೆ ಫೀಲ್ಡಿಂಗ್ ಮಾಡುವ ಮತ್ತೊಬ್ಬ ಆಟಗಾರ ನಮ್ಮಲ್ಲಿಲ್ಲ. ಆದರೆ ಉಳಿದವರು ಅವರ ಸ್ಥಾನ ತುಂಬಲು ಪ್ರಯತ್ನಿಸಲಿದ್ದಾರೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರವೀಂದ್ರ ಜಡೇಜಾ ಅನ್‌ ಫಾಲೋ ಮಾಡಿದ ಸಿಎಸ್‌ ಕೆ: ಭಿನ್ನಮತ ಸ್ಫೋಟ