Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಗೆ ಮಯಾಂಕ್ ಜತೆಗಿನ ಪೈಪೋಟಿಯೇ ಮುಖ್ಯವಾಯಿತು!

ಕೆಎಲ್ ರಾಹುಲ್ ಗೆ ಮಯಾಂಕ್ ಜತೆಗಿನ ಪೈಪೋಟಿಯೇ ಮುಖ್ಯವಾಯಿತು!
ದುಬೈ , ಶುಕ್ರವಾರ, 9 ಅಕ್ಟೋಬರ್ 2020 (09:19 IST)
ದುಬೈ: ಐಪಿಎಲ್ 13 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಸತತ ಸೋಲಿನ ಬಳಿಕ ನಾಯಕ ಕೆಎಲ್ ರಾಹುಲ್ ಭಾರೀ ಟೀಕೆಗೊಳಗಾಗುತ್ತಿದ್ದಾರೆ.

 

ಕೆಎಲ್ ರಾಹುಲ್ ಇದೇ ಮೊದಲ ಬಾರಿಗೆ ನಾಯಕತ್ವ ವಹಿಸಿ ಮೊದಲ ಪಂದ್ಯಗಳಲ್ಲಿ ಆಶಾದಾಯಕ ಪ್ರದರ್ಶನ ನೀಡಿದ್ದರು. ಆದರೆ ಮೊದಲ ಪಂದ್ಯದ ನಂತರ ರಾಹುಲ್ ನಾಯಕತ್ವದಲ್ಲಿ ಇದುವರೆಗೆ ಪಂದ್ಯ ಗೆದ್ದಿಲ್ಲ. ಹೀಗಾಗಿ ಟ್ವಿಟರಿಗರು ರಾಹುಲ್ ಮೇಲೆ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ರಾಹುಲ್ ಗೆ ಸ್ವಹಿತಾಸಕ್ತಿಯೇ ಹೆಚ್ಚಾಗಿದೆ. ಅವರು ತಮ್ಮ ಬ್ಯಾಟಿಂಗ್ ಕಡೆಗೆ ಗಮನ ಕೊಟ್ಟು, ಹೆಚ್ಚು ರನ್ ಗಳಿಸಿ ಸಹ ಆಟಗಾರ ಮಯಾಂಕ್ ಜತೆಗೆ ಪೈಪೋಟಿಗೆ ಬಿದ್ದಿದ್ದಾರೆ. ಆರೆಂಜ್ ಕ್ಯಾಪ್ ಉಳಿಸಿಕೊಳ್ಳುವುದಷ್ಟೇ ಅವರ ಗುರಿಯಾಗಿದೆ ಎಂದು ಟ್ವಿಟರಿಗರು ಟೀಕಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಪ್ರಬಲ ಡೆಲ್ಲಿಗೆ ಇಂದು ರಾಜಸ್ಥಾನ್ ಸವಾಲು