Select Your Language

Notifications

webdunia
webdunia
webdunia
webdunia

ಐಪಿಎಲ್ 13: ಬ್ಯಾಟ್ಸ್ ಮನ್ ಗಳನ್ನು ದೂರಿದ ಧೋನಿ

ಐಪಿಎಲ್ 13: ಬ್ಯಾಟ್ಸ್ ಮನ್ ಗಳನ್ನು ದೂರಿದ ಧೋನಿ
ದುಬೈ , ಗುರುವಾರ, 8 ಅಕ್ಟೋಬರ್ 2020 (10:22 IST)
ದುಬೈ: ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು ಸೋತ ನಿರಾಸೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಬ್ಯಾಟ್ಸ್ ಮನ್ ಗಳ ವೈಫಲ್ಯದತ್ತ ಬೊಟ್ಟು ಮಾಡಿದ್ದಾರೆ.


ನಮ್ಮ ಬೌಲರ್ ಗಳು ಪಟ್ಟ ಶ್ರಮವನ್ನು ಬ್ಯಾಟ್ಸ್ ಮನ್ ಗಳು ವ್ಯರ್ಥ ಮಾಡಿದರು ಎಂದು ಧೋನಿ ಪಂದ್ಯದ ನಂತರ ದೂರಿದದ್ದಾರೆ. ತಾವೂ ಸೇರಿದಂತೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಕುಸಿತ ಕಂಡ ಕಾರಣ ಚೆನ್ನೈ ಕೂದಲೆಳೆಯಲ್ಲಿ ಗೆಲುವು ತಪ್ಪಿಸಿಕೊಂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಚೆನ್ನಾಗಿದ್ದರೆ ಕತೆಯೇ ಬೇರೆಯದಾಗುತ್ತಿತ್ತು ಎಂದು ಧೋನಿ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಸೋಲಿನಿಂದ ಪಂಜಾಬ್ ಗೆ ಬ್ರೇಕ್ ಬೇಕಾಗಿದೆ