Webdunia - Bharat's app for daily news and videos

Install App

ತನ್ನ ಮುಂದೆ ಬೇರೊಬ್ಬಳನ್ನು ಹೊಗಳಿದಕ್ಕೆ "ಅದನ್ನೇ" ಕಚಕ್ ಎನ್ನಿಸಿದ ಪ್ರಿಯತಮೆ

Rajesh patil
ಮಂಗಳವಾರ, 6 ಫೆಬ್ರವರಿ 2018 (19:15 IST)
ಕಝಕಿಸ್ತಾನ್ : ತನ್ನ ಪ್ರೇಯಸಿಯ ಎದುರಲ್ಲಿ ಇನ್ನೊಬ್ಬ ಮಹಿಳೆಯನ್ನು ಹೊಗಳಲು ಹೋಗಿ ತನ್ನ ವೃಷಣವನ್ನು ಕಳೆದುಕೊಂಡ ಘಟನೆ ಕಝಕಿಸ್ತಾನ್‌ದಲ್ಲಿ ನಡೆದಿದೆ.
ಹೌದು ವೃತ್ತಿಯಿಂದ ಬ್ಯೂಟಿಶಿಯನ್ ಆಗಿರುವ ಆರೋಪಿಯಾದ 36 ವರ್ಷದ ಝನ್ನಾ ನರ್ಝಾನೊವಾ, ತನ್ನ ಪ್ರಿಯಕರ ತನ್ನ ಸಹೋದರಿಯ ಮೊಬೈಲ್‌ಗೆ ಬೇರೊಬ್ಬ ಮಹಿಳೆಯ ಫೋಟೋವನ್ನು ಕಳುಹಿಸಿ ಅವಳು ನೋಡಲು ಆಕರ್ಷಕವಾಗಿದ್ದಾಳೆ ಎಂದು ಕಾಮೆಂಟ್ ಮಾಡಿರುವುದು ಈ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ.
 
ಇದರಿಂದ ಕೋಪಗೊಂಡಿರುವ ಆಕೆ ತನ್ನ ಪ್ರಿಯಕರನನ್ನು ಶೃಂಗಾರಕ್ಕೆ ಪ್ರಲೋಭಿಸಿ ಮೊದಲಿಗೆ ಆತನಿಗೆ ನಿದ್ದೆ ಮಾತ್ರೆ ನಂತರ ಅರಿವಳಿಕೆಯ ಚುಚ್ಚುಮದ್ದು ನೀಡಿ ಅವನ ವೃಷಣಗಳನ್ನು ಕತ್ತರಿಸಿದ್ದಾಳೆ ನಂತರ ಹತ್ತಿರವಿರುವ ಆಸ್ಪತ್ರೆಯಲ್ಲಿ ಆತನನ್ನು ದಾಖಲಿಸಿದ್ದು ಇದನ್ನು ಪರೀಕ್ಷಿಸಿದ ವೈದ್ಯರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಅಷ್ಟೇ ಅಲ್ಲ ಹಾನಿಗೊಳಗಾದ ವ್ಯಕ್ತಿಯ ಆ ಭಾಗವನ್ನು ಮರುಜೋಡಿಸಲು ವೈದ್ಯರು ಹಲವಾರು ಪ್ರಯತ್ನಗಳ ನಂತರವೂ ಗಂಭೀರವಾದ ಗಾಯಗಳಾಗಿರುವ ಕಾರಣ ಅದು ವಿಫಲವಾಗಿದೆ. ವೈದ್ಯರ ಪ್ರಕಾರ ಶಿಶ್ನಕ್ಕೆ ಯಾವುದೇ ಹಾನಿ ಆಗಿಲ್ಲ ಆದ್ದರಿಂದ ಅವರು ಸಂಭೋಗ ನಡೆಸಬಹುದಾಗಿದ್ದು, ವೃಷಣಗಳು ಗಂಭೀರವಾಗಿ ಹಾನಿಗೊಳಗಾಗಿರುವ ಕಾರಣ ಮಕ್ಕಳನ್ನು ಪಡೆಯಲು ಸಾದ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಈ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆರೋಪಿಯ ಅಪರಾಧ ಸಾಬೀತಾದ ಪಕ್ಷದಲ್ಲಿ, ಕನಿಷ್ಟ 3 ರಿಂದ 6 ವರ್ಷಗಳ ಸೆರೆವಾಸ ಆಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ಅಸೂಯೆಯಿಂದ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ ಎಂದೇ ಹೇಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments