Select Your Language

Notifications

webdunia
webdunia
webdunia
webdunia

ಭಾರತದ ವಿರುದ್ಧ ಮಸಲತ್ತು ಮಾಡಿದ್ದ ನೇಪಾಳ ಪ್ರಧಾನಿ ಕೆಪಿ ಒಲಿ ಕೊನೆಗೂ ಪದಚ್ಯುತಿ

ಭಾರತದ ವಿರುದ್ಧ ಮಸಲತ್ತು ಮಾಡಿದ್ದ ನೇಪಾಳ ಪ್ರಧಾನಿ ಕೆಪಿ ಒಲಿ ಕೊನೆಗೂ ಪದಚ್ಯುತಿ
ನವದೆಹಲಿ , ಸೋಮವಾರ, 21 ಡಿಸೆಂಬರ್ 2020 (10:23 IST)
ನವದೆಹಲಿ: ಚೀನಾ ಜತೆ ಸೇರಿಕೊಂಡು ಭಾರತದ ವಿರುದ್ಧವೇ ಕತ್ತಿ ಮಸೆಯುತ್ತಿದ್ದ ಕೆಪಿ ಒಲಿ ನೇತೃತ್ವದ ನೇಪಾಳ ಸರ್ಕಾರ ವಿಸರ್ಜನೆಯಾಗಿದೆ. ಸ್ವಪಕ್ಷೀಯರ ಬೆಂಬಲ ಕಳೆದುಕೊಂಡು ಒಲಿ ಅನಿವಾರ್ಯವಾಗಿ ಪದತ್ಯಾಗ ಮಾಡಬೇಕಾಗಿ ಬಂದಿದೆ.


ಸರ್ಕಾರಕ್ಕೆ ತಕ್ಕ ಬೆಂಬಲ ಸಿಗದ ಕಾರಣ ಸರ್ಕಾರ ವಿಸರ್ಜಿಸಲು ರಾಷ್ಟಾಧ್ಯಕ್ಷೆಗೆ ಶಿಫಾರಸ್ಸು ಮಾಡಿದ್ದಾರೆ. ಭಾರತದ ಜತೆಗೆ ನಕ್ಷೆ ವಿವಾದ, ಕೊರೋನಾಕ್ಕೆ ಭಾರತವೇ ಕಾರಣ ಎಂಬ ಹೇಳಿಕೆ ಜತೆಗೆ ಗಡಿಯಲ್ಲಿ ಭಾರತದೊಂದಿಗೆ ಕಿರಿಕ್ ಇತ್ಯಾದಿಗಳಿಂದಾಗಿ ಕೆಪಿ ಒಲಿ ಚೀನಾ ಜತೆ ಸೇರಿಕೊಂಡು ಭಾರತಕ್ಕೆ ತಲೆನೋವಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ನಿರ್ಮಾಪಕರ ಹತ್ಯೆಗೆ ಸಂಚು