Select Your Language

Notifications

webdunia
webdunia
webdunia
webdunia

ಕರ್ನಾಟಕದ 4 ಆರ್‌ ಎಸ್‌ ಎಸ್‌ ಕಚೇರಿ ಸ್ಫೋಟ ಬೆದರಿಕೆ: ಅರಗ ಜ್ಞಾನೇಂದ್ರ

ಕರ್ನಾಟಕದ 4 ಆರ್‌ ಎಸ್‌ ಎಸ್‌ ಕಚೇರಿ ಸ್ಫೋಟ ಬೆದರಿಕೆ: ಅರಗ ಜ್ಞಾನೇಂದ್ರ
bengaluru , ಮಂಗಳವಾರ, 7 ಜೂನ್ 2022 (16:51 IST)
ಕರ್ನಾಟಕದ 4 ಆರ್‌ ಎಸ್‌ ಎಸ್‌ ಕಚೇರಿಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದಿವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು, ಉತ್ತರ ಪ್ರದೇಶದ 2 ಮತ್ತು ಕರ್ನಾಟಕದ 4 ಆರ್‌ ಎಸ್‌ ಎಸ್‌ ಕಚೇರಿಗಳನ್ನು ಸ್ಫೋಟಿಸುವುದಾಗಿ ವಾಟ್ಸಪ್‌ ಮೂಲಕ ಬೆದರಿಕೆ ಕರೆ ಬಂದಿವೆ ಎಂದಿದ್ದಾರೆ.
ಆರ್‌ ಎಸ್‌ ಎಸ್‌ ಕಚೇರಿಗಳಿಗೆ ಕೂಡಲೇ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಯುಸಿ ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥಗೆ ಕೊಕ್!