Webdunia - Bharat's app for daily news and videos

Install App

ಹೀಗೂ ಉಂಟೇ...? ಯಾರೂ ಸಾಯುವ ಹಾಗಿಲ್ಲ!?

Webdunia
ಗುರುವಾರ, 11 ನವೆಂಬರ್ 2021 (16:44 IST)
ಸಾವು ಯಾವಾಗ ಬೇಕಾದರು ಬರಬಹುದು. ಇದೇ ದಿನ, ಇದೇ ಸಮಯ ಅಂತ ಹೇಳಲಾಗುವುದಿಲ್ಲ. ಹಾಗಾಗಿ ಗೊತ್ತಿಲ್ಲದೆ ಬರುವ ಸಾವಿನಿಂದ ರಕ್ಷಿಸಿಕೊಳ್ಳಲು ಜನರು ಶತ ಪ್ರಯತ್ನ ಮಾಡುತ್ತಾರೆ.
ಅದಕ್ಕೆ ಉತ್ತಮ ಉದಾಹರಣೆ ಎಂದರೆ ಕೊರೋನಾ. ಈ ಮಹಾಮಾರಿಯಿಂದ ಅನೇಕ ದೇಶಗಳು ತತ್ತರಿಸಿವೆ. ಸಾಕಷ್ಟು ಸಾವು ನೋವು ಕಂಡಿವೆ. ಕೊರೋನಾ ಅಂಟಿರುವ ಮೃತದೇಹವನ್ನು ಸಂಪ್ರದಾಯದಂತೆ ಸುಡಲಾಗದೆ, ಮಣ್ಣು ಮಾಡಲಾಗದೆ. ಜೆಸಿಬಿ ಮೂಲಕ ಗುಂಡಿ ತೋಡಿ ಅದಕ್ಕೆ ಒಂದಷ್ಟು ಹೆಣಗಳ ರಾಶಿ ಹಾಕಿ ಮಣ್ಣು ಮಾಡಿರುವ ದೃಶ್ಯವನ್ನು ಕಂಡಾಗಿದೆ. ಹಾಗಾಗಿ ಜಗತ್ತೇ ಎದುರಿಸುವ ಮಹಾಮಾರಿ ರೋಗವೆಂದರೆ ಕೊರೋನಾ ಎಂದು ಹೇಳಬಹುದು.
ಅಂದಹಾಗೆಯೇ, ಇಲ್ಲೊಂದು ಅಚ್ಚರಿಯ ವಿಚಾರವಿದೆ. ಅದೇನೆಂದರೆ ಜಗತ್ತಿನಲ್ಲಿ ಸಾವನ್ನು ನಿಷೇಧಿಸಿರುವ ದೇಶಗಳಿವೆ. ಈ ವಿಚಾರ ಅಚ್ಚರಿಯಾಗಿ ಕಂಡರು. ಇಂತಹದೊಂದು ನೀತಿ ಅನಿವಾರ್ಯ ಮತ್ತು ಆ ಸಮಯಕ್ಕೆ ನಿರ್ಧಾರ ಸರಿಯಾಗಿದೆ ಎಂಬಂತಿದೆ. ಮೊದಲೇ ಹೇಳಿದಂತೆ ಸಾವು ಯಾವಾಗ ಬೇಕಾದ್ರು ಬರಬಹುದು. ಹಾಗಂದ ಮಾತ್ರಕ್ಕೆ ಸಾವನ್ನೇ ನಿಷೇಧಿಸುವ ಕಾನೂನು ಹೊರಡಿಸುವುದು ಎಷ್ಟು ಸರಿ? ಎಂಬ ಪ್ರಶ್ನೆ ನಿಮ್ಮ ತಲೆ ಕೆಡಿಸಿರಬಹುದು. ಅದಕ್ಕೆ ಉತ್ತರವೆಂಬಂತೆ ಸಾವನ್ನು ನಿಷೇಧಿಸಿರುವ ಕೆಲವು ದೇಶಗಳು, ಅಲ್ಲಿನ ಪಟ್ಟಣಗಳು, ಅದಕ್ಕೆ ನಿಜವಾದ ಕಾರಣಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಳೆಯಿಂದ ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಬಗ್ಗೆ ಎಸ್ಐಟಿ ತನಿಖೆ ಶುರು

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಎನ್.ರವಿಕುಮಾರ್

Nimisha Priya: ಅಂತೂ ಮರಣದಂಡನೆಯಿಂದ ಪಾರಾದ ನರ್ಸ್ ನಿಮಿಷ ಪ್ರಿಯಾ

ಧರ್ಮಸ್ಥಳ ಪ್ರಕರಣದ ಎಸ್ಐಟಿ ತಂಡದ ಬಗ್ಗೆ ಜಿ ಪರಮೇಶ್ವರ್ ಮಹತ್ವದ ಹೇಳಿಕೆ

ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದರ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ ಎಂದ ಸಿಟಿ ರವಿ

ಮುಂದಿನ ಸುದ್ದಿ
Show comments